ನಿನ್ನೆ ಬೆಳಗ್ಗೆ ಪ್ರಧಾನಿ ಮೋದಿ ಚೆನ್ನೈನ ಮಾಮಲ್ಲಾಪುರಂನಲ್ಲಿ ಬೀಚ್ ಬಳಿ ಅಲೆದಾಡಿದ್ದರು. ಈ ವೇಳೆ ಸಮುದ್ರದ ದಡದಲ್ಲಿ ಸುಮಾರು ಅರ್ಧ ಗಂಟೆಗಳ ಕಾಲ ಕುಳಿತಿದ್ದರು. ಈ ಬಗ್ಗೆ ಇಂದು ಟ್ವೀಟ್ ಮಾಡಿರುವ ಅವರು, ತಾವು ರಚಿಸಿದ ಕವಿತೆಗಳನ್ನು ಮುಂದಿಟ್ಟಿದ್ದಾರೆ. ನಿನ್ನೆ ಮಹಾಬಲಿ ಪುರಂನಲ್ಲಿ ಸಮುದ್ರದ ದಡದಲ್ಲಿ ತಿರುಗುತ್ತಾ ತಿರುತಗುತ್ತಾ ಸಮುದ್ರದೊಂದಿಗೆ ಮಾತನಾಡಲು ಆರಂಭಿಸಿದೆ. ಈ ಬಗ್ಗೆ ಕೆಲವೊಂದು ಶಬ್ದಗಳನ್ನು ನಿಮ್ಮ ಮುಂದೆ ಇಡುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ. ಈ ಕವಿತೆಯಲ್ಲಿ ಸೂರ್ಯನ ಮತ್ತು ಅಲೆಗಳ ಜೊತೆ ಸಮುದ್ರದ ಸಂಬಂಧ, ಅದರ ನೋವಿನ ಕುರಿತು ಉಲ್ಲೇಖಿಸಿದ್ದಾರೆ.
Contact Us for Advertisementकल महाबलीपुरम में सवेरे तट पर टहलते-टहलते सागर से संवाद करने में खो गया।
ये संवाद मेरा भाव-विश्व है।
इस संवाद भाव को शब्दबद्ध करके आपसे साझा कर रहा हूं- pic.twitter.com/JKjCAcClws
— Narendra Modi (@narendramodi) October 13, 2019