ಹಿಂದೂ ವಿರೋಧಿಯಲ್ಲ.. ಕೊರೋನಾ ವಿರೋಧಿ ಅಂದಿದ್ಯಾಕೆ ಠಾಕ್ರೆ?

masthmagaa.com:

ನಮ್ಮದು ಹಿಂದೂ ವಿರೋಧಿ ಸರ್ಕಾರ ಅಲ್ಲ.. ಕೊರೋನಾ ವಿರೋಧಿ ಸರ್ಕಾರ ಅಂತ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಹೇಳಿದ್ದಾರೆ. ನಿನ್ನೆ ಕೃಷ್ಣ ಜನ್ಮಾಷ್ಠಮಿ ಅಂಗವಾಗಿ ಮಡಕೆ ಒಡೆಯೋ ಉತ್ಸವಕ್ಕೆ ಅವಕಾಶ ನೀಡದ ಮಹಾರಾಷ್ಟ್ರ ಸರ್ಕಾರವನ್ನು ವಿಪಕ್ಷಗಳು ಹಿಂದೂ ವಿರೋಧಿ ಅಂತ ಆರೋಪಿಸಿದ್ವು. ಅದಕ್ಕೆ ಉತ್ತರಿಸಿರೋ ಉದ್ಧವ್ ಠಾಕ್ರೆ, ಹೋರಾಡೋದಾದ್ರೆ ಕೊರೋನಾ ವಿರುದ್ಧ ಹೋರಾಡಿ ಅಂತ ಕುಟುಕಿದ್ದಾರೆ.

-masthmagaa.com

Contact Us for Advertisement

Leave a Reply