ರಾಜಕೀಯ ಲಾಭಕ್ಕಾಗಿ ಅಯೋಧ್ಯೆಯಿಂದ “ಕೈ” ದೂರ: ಮೋದಿ ಗುಡುಗು!

masthmagaa.com:

ಅಯೋಧ್ಯೆಯಲ್ಲಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಆಗಮಿಸದ ಕಾಂಗ್ರೆಸ್‌ ವಿರುದ್ದ ಪ್ರಧಾನಿ ಮೋದಿ ಹರಿಹಾಯ್ದಿದ್ದಾರೆ. ಸ್ವಾತಂತ್ರದ ಬಳಿಕ ಧೀರ್ಘಕಾಲ ಭಾರತವನ್ನಾಳಿದ ಕಾಂಗ್ರೆಸ್‌ಗೆ ನಮ್ಮ ಪವಿತ್ರ ಸ್ಥಳಗಳ ಮಹತ್ವ ಗೊತ್ತಿಲ್ಲ. ರಾಜಕೀಯ ಲಾಭಕ್ಕಾಗಿ ಕಾಂಗ್ರೆಸ್‌ ನಮ್ಮ ಸಂಸ್ಕೃತಿ ಮತ್ತು ದೇವಸ್ಥಾನಗಳಿಂದ ದೂರ ಉಳಿದಿದೆ. ಅಲ್ದೇ ಈ ಬಗ್ಗೆ ಸ್ವತಃ ಕಾಂಗ್ರೆಸ್‌ ನಾಚಿಕೆ ಪಡುವ ಪ್ರವೃತ್ತಿ ಹೊಂದಿದೆ ಅಂತ ಕೈ ವಿರುದ್ದ ಕಿಡಿ ಕಾರಿದ್ದಾರೆ.

-masthmagaa.com

Contact Us for Advertisement

Leave a Reply