masthmagaa.com:
ಟಿಆರ್ಪಿ (Television Rating Roint) ತಿರುಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅರೆಸ್ಟ್ ಆಗಿದ್ದ ರಿಪಬ್ಲಿಕ್ ಟಿವಿಯ ಸಿಇಒ (ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ) ವಿಕಾಸ್ ಖಾಂಚಂದಾನಿಗೆ ಮುಂಬೈ ಕೋರ್ಟ್ ಜಾಮೀನು ಮಂಜೂರು ಮಾಡಿದೆ. 50 ಸಾವಿರ ರೂಪಾಯಿಯ ಶ್ಯೂರಿಟಿ ಆಧಾರದಲ್ಲಿ ಬೇಲ್ ನೀಡಲಾಗಿದೆ. ವಿಕಾಸ್ ಖಾಂಚಂದಾನಿಯನ್ನ ಡಿಸೆಂಬರ್ 13ರಂದು ಅವರ ಮನೆಯಿಂದ ಅರೆಸ್ಟ್ ಮಾಡಲಾಗಿತ್ತು. ಬಳಿಕ 14 ದಿನಗಳ ನ್ಯಾಯಾಂಗ ಬಂಧನಕ್ಕೆ ನೀಡಲಾಗತ್ತು.
-masthmagaa.com
Contact Us for Advertisement