masthmagaa.com:
ಬಾಗಲಕೋಟೆಯಲ್ಲಿ ಮೈತುಂಬಾ ಕೊಬ್ಬರಿ ಎಣ್ಣೆ ಹಚ್ಕೊಂಡು ಬೆತ್ತಲೆಯಾಗಿ ಕಳ್ಳತನಕ್ಕೆ ಇಳಿಯುತ್ತಿದ್ದ ಅಂತರಾಜ್ಯ ಕಳ್ಳ ಇದೀಗ ಬದಾಮಿ ಪೊಲೀಸರಿಗೆ ಅತಿಥಿಯಾಗಿದ್ದಾನೆ. ಮಹಾರಾಷ್ಟ್ರ ರಾಜ್ಯದ ಸೊಲ್ಹಾಪುರದ 40 ವರ್ಷದ ಸುರೇಶ್ ಯಲ್ಲಪ್ಪ ಶಿವಪುರೆ ಬಂಧಿತ ಕಳ್ಳ. ನೋಡೋರು ಹೆದರಲಿ, ಸಿಕ್ಕಿಬಿದ್ರೂ ಜಾರಿಕೊಂಡು ಓಡೋಗ್ಬೋದು ಅಂತ ಈ ರೀತಿ ಮಾಡ್ತಿದ್ದ ಅಂತ ಗೊತ್ತಗಿದೆ. ಆತನ ಈ ಬೆತ್ತಲೆ ಕಳ್ಳತನಕ್ಕೆ ಆತನ ಹೆಂಡತಿ ಕೂಡ ಸಾಥ್ ಕೊಡ್ತಿದ್ಲು. ಇವರ ಮೇಲೆ 36 ಕಡೆ ಕೇಸ್ ಇದೆ ಅಂತ ಕೂಡ ಮಾಹಿತಿ ಸಿಕ್ಕಿದೆ.
-masthmagaa.com
Contact Us for Advertisement