masthmagaa.com:
ರಾಜ್ಯದಲ್ಲಿ ಇವತ್ತು 1,502 ಜನರಿಗೆ ಸೋಂಕು ತಗುಲಿದೆ ಅಂತ ರಾಜ್ಯ ಆರೋಗ್ಯ ಇಲಾಖೆ ತಿಳಿಸಿದೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 18,016 ಆಗಿದೆ. ಇವತ್ತು ಒಟ್ಟು 19 ಸೋಂಕಿತರು ಮೃತಪಟ್ಟಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಒಟ್ಟು 272 ಸೋಂಕಿತರು ಮೃತಪಟ್ಟಂತಾಗಿದೆ. ಇವತ್ತು ಕೇವಲ 271 ಜನ ಗುಣಮುಖರಾಗಿದ್ದಾರೆ. ಈ ಮೂಲಕ ಒಟ್ಟು 8,334 ಮಂದಿ ಗುಣಮುಖರಾದಂತಾಗಿದೆ. 9,406 ಜನ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರಲ್ಲಿ 161 ರೋಗಿಗಳು ತೀವ್ರ ನಿಗಾ ಘಟಕದಲ್ಲಿದ್ದಾರೆ.
ಇವತ್ತು ದೃಢಪಟ್ಟ ಪ್ರಕರಣಗಳು:
ಬೆಂಗಳೂರು – 889
ದಕ್ಷಿಣ ಕನ್ನಡ – 90
ಮೈಸೂರು – 68
ಬಳ್ಳಾರಿ – 65
ಧಾರವಾಡ – 47
ವಿಜಯಪುರ – 39
ರಾಮನಗರ – 39
ಕಲಬುರಗಿ – 38
ಬೀದರ್ – 32
ತುಮಕೂರು – 26
ಶಿವಮೊಗ್ಗ – 23
ಮಂಡ್ಯ – 19
ಉತ್ತರಕನ್ನಡ – 17
ಹಾಸನ – 15
ಉಡುಪಿ – 14
ಕೋಲಾರ – 12
ರಾಯಚೂರು – 11
ಬಾಗಲಕೋಟೆ – 10
ದಾವಣಗೆರೆ – 8
ಯಾದಗಿರಿ – 7
ಬೆಳಗಾವಿ – 7
ಕೊಡಗು – 6
ಬೆಂಗಳೂರು ಗ್ರಾಮಾಂತರ – 5
ಹಾವೇರಿ – 4
ಕೊಪ್ಪಳ – 4
ಚಿತ್ರದುರ್ಗ – 3
ಗದಗ – 2
ಚಿಕ್ಕಬಳ್ಳಾಪುರ – 1
ಚಿಕ್ಕಮಗಳೂರು – 1
ಚಾಮರಾಜನಗರ – 0
ಇವತ್ತು ಮೃತಪಟ್ಟವರು:
ಬಳ್ಳಾರಿ – 4
ಬೆಂಗಳೂರು – 3
ದಕ್ಷಿಣ ಕನ್ನಡ – 3
ಗದಗ – 1
ಉಡುಪಿ – 1
ಕೊಪ್ಪಳ – 1
ಮೈಸೂರು – 1
ಹಾಸನ – 1
ತುಮಕೂರು – 1
ಕಲಬುರಗಿ – 1
ಬೆಳಗಾವಿ – 1
ಉತ್ತರ ಕನ್ನಡ – 1
-masthmagaa.com
Contact Us for Advertisement