ಪರವಾಹ ಹಾನಿ ಪರಿಶೀಲಿಸಲು ರಾಜ್ಯಕ್ಕೆ ಬಂದ ಕೇಂದ್ರ ತಂಡ

masthmagaa.com:

ವಿವಿಧ ಜಿಲ್ಲೆಗಳಲ್ಲಿ ಪ್ರವಾಹದಿಂದಾದ ಹಾನಿಯನ್ನ ಪರಿಶೀಲಿಸಲು ಕೇಂದ್ರದ ತಂಡ ಇವತ್ತು ರಾಜ್ಯಕ್ಕೆ ಆಗಮಿಸಿದೆ. ಅವರೊಂದಿಗೆ ಸಿಎಂ ಬಸವರಾಜ ಬೊಮ್ಮಾಯಿ ಸಭೆ ನಡೆಸಿದ್ದಾರೆ. ಕೇಂದ್ರದ ತಂಡಕ್ಕೆ ನಮ್ಮ ಅಧಿಕಾರಿಗಳು ಸಹಕಾರ ನೀಡಲಿದ್ದಾರೆ. ಬಳಿಕ ಪ್ರವಾಹ ಪೀಡಿತ ಸ್ಥಳಗಳಿಗೆ ಭೇಟಿ ನೀಡಿ, ಎಷ್ಟು ನಷ್ಟವಾಗಿದೆ ಅಂತ ನೋಡೊ ಹೋಗ್ತಾರೆ. ಆಮೇಲೆ ಕೇಂದ್ರದಿಂದ ಪ್ರವಾಹ ಪರಿಹಾರ ಬರುತ್ತೆ.

-masthmagaa.com

Contact Us for Advertisement

Leave a Reply