ಕೇರಳದಲ್ಲಿ ನಕ್ಸಲರ ಎನ್​ಕೌಂಟರ್​​​.. ಕರ್ನಾಟಕದ ಇಬ್ಬರು ಸಾವು

ಕೇರಳದಲ್ಲಿ ಮೂವರು ನಕ್ಸಲರನ್ನು ಹೊಡೆದುರುಳಿಸಲಾಗಿದೆ. ಅದರಲ್ಲಿ ಇಬ್ಬರು ಕರ್ನಾಟಕದವರೂ ಸೇರಿದ್ದಾರೆ. ಚಿಕ್ಕಮಗಳೂರಿನ ಇಬ್ಬರು ನಕ್ಸಲ್ ನಿಗ್ರಹ ದಳ ಮತ್ತು ಪೊಲೀಸರ ಕಾರ್ಯಾಚರಣೆಯಲ್ಲಿ ಹತರಾಗಿದ್ದಾರೆ. ಅವರಲ್ಲಿ ಒಬ್ಬರಾದ ಶೃಂಗೇರಿಯ ಬೆಳಗೋಡು ಮೂಲದ ಶ್ರೀಮತಿ 2008ರಿಂದ ನಕ್ಸಲ್ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಳು. ಜೊತೆಗೆ ಶ್ರೀಮತಿ ಮೇಲೆ 12 ಕೇಸ್​ಗಳು ದಾಖಲಾಗಿದ್ದವು. ಮೂಡಿಗೆರೆಯ ಅಂಗಡಿ ಮೂಲದ ಸುರೇಶ್​​ ಕೂಡ ಈ ಕಾರ್ಯಾಚರಣೆಯಲ್ಲಿ ಹತನಾಗಿದ್ದಾನೆ. ಈಗ 2004ರಿಂದ ನಕ್ಸಲ್ ಚಟುವಟಿಕೆಗಳಲ್ಲಿ ತೊಡಗಿದ್ದು, 40 ಕೇಸ್​​ಗಳು ದಾಖಲಾಗಿದ್ದವು. ಆದ್ರೀಗ ಕೇರಳದ ಪಾಲಕ್ಕಾಡ್​​ನ ಅಗಲಿ ಎಂಬಲ್ಲಿ ಇವರನ್ನು ಹೊಡೆದುರುಳಿಸಲಾಗಿದೆ.

 

Contact Us for Advertisement

Leave a Reply