masthmagaa.com:

‘ಲವ್​ ಜಿಹಾದ್​’ ವಿರುದ್ಧ ಕಾನೂನು ತರಲು ಕರ್ನಾಟಕ, ಮಧ್ಯಪ್ರದೇಶ, ಉತ್ತರಪ್ರದೇಶ ಸೇರಿದಂತೆ ಹಲವು ರಾಜ್ಯಗಳು ಸಿದ್ದತೆ ನಡೆಸುತ್ತಿವೆ. ಇದರ ನಡುವೆಯೇ ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್, ‘ಲವ್​ ಜಿಹಾದ್ ಅನ್ನೋದು ದೇಶವನ್ನು ಒಡೆಯಲು ಮತ್ತು ಸಾಮಾಜಿಕ ಸಾಮರಸ್ಯವನ್ನ ಹಾಳು ಮಾಡಲು ಬಿಜೆಪಿ ರೆಡಿ ಮಾಡಿರುವ ಅಸ್ತ್ರ. ಮದುವೆ ಅನ್ನೋದು ವೈಯಕ್ತಿಕ ಸ್ವಾತಂತ್ರ್ಯದ ವಿಚಾರ. ಅದನ್ನ ತಡೆಯಲು ಕಾನೂನು ತರುವುದು ಸಂವಿಧಾನಕ್ಕೆ ವಿರುದ್ಧ. ಇದನ್ನ ಯಾವುದೇ ಕೋರ್ಟ್ ಒಪ್ಪೋದಿಲ್ಲ. ಪ್ರೀತಿಯಲ್ಲಿ ಜಿಹಾದ್​ಗೆ ಸ್ಥಾನವೇ ಇಲ್ಲ’ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply