masthmagaa.com:

ರಾಜ್ಯದಲ್ಲಿ ಇವತ್ತು 1,498 ಜನರಿಗೆ ಸೋಂಕು ತಗುಲಿದೆ ಅಂತ ರಾಜ್ಯ ಆರೋಗ್ಯ ಇಲಾಖೆ ತಿಳಿಸಿದೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 26,815 ಆಗಿದೆ. ಇವತ್ತು 15 ಜನ ಮೃತಪಟ್ಟಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಒಟ್ಟು 416 ಸೋಂಕಿತರು ಮೃತಪಟ್ಟಂತಾಗಿದೆ.

ಇವತ್ತು 571 ಜನ ಗುಣಮುಖರಾಗಿದ್ದು, ಒಟ್ಟು ಗುಣಮುಖರಾದವರ ಸಂಖ್ಯೆ 11,098ಕ್ಕೆ ಏರಿಕೆಯಾಗಿದೆ. 15,297 ಜನ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪೈಕಿ 279 ರೋಗಿಗಳು ತೀವ್ರ ನಿಗಾ ಘಟಕದಲ್ಲಿದ್ದಾರೆ.

ಇವತ್ತು ದೃಢಪಟ್ಟ ಪ್ರಕರಣಗಳು:

ಬೆಂಗಳೂರು – 800

ದಕ್ಷಿಣ ಕನ್ನಡ – 83

ಧಾರವಾಡ – 57

ಕಲಬುರಗಿ – 51

ಬೀದರ್ – 51

ಮೈಸೂರು – 49

ಬಳ್ಳಾರಿ – 45

ರಾಮನಗರ – 37

ಉತ್ತರ ಕನ್ನಡ – 35

ಶಿವಮೊಗ್ಗ – 33

ಮಂಡ್ಯ – 29

ಉಡುಪಿ – 28

ಹಾಸನ – 26

ಬಾಗಲಕೋಟೆ – 26

ರಾಯಚೂರು – 23

ವಿಜಯಪುರ – 22

ಬೆಳಗಾವಿ – 20

ತುಮಕೂರು – 16

ಕೊಡಗು – 14

ಯಾದಗಿರಿ – 10

ದಾವಣಗೆರೆ – 6

ಕೋಲಾರ – 6

ಹಾವೇರಿ – 6

ಚಾಮರಾಜನಗರ – 6

ಚಿಕ್ಕಮಗಳೂರು – 6

ಕೊಪ್ಪಳ – 5

ಗದಗ – 4

ಚಿಕ್ಕಬಳ್ಳಾಪುರ – 3

ಚಿತ್ರದುರ್ಗ – 1

ಬೆಂಗಳೂರು ಗ್ರಾಮಾಂತರ – 0

 

ಇವತ್ತು ಮೃತಪಟ್ಟವರು:

ಮೈಸೂರು – 4

ಬೀದರ್ – 4

ಕಲಬುರಗಿ – 2

ಬೆಳಗಾವಿ – 1

ಧಾರವಾಡ – 1

ಬಾಗಲಕೋಟೆ – 1

ಹಾಸನ – 1

ದಾವಣಗೆರೆ – 1

-masthmagaa.com

Contact Us for Advertisement

Leave a Reply