masthmagaa.com:
ರಾಜ್ಯದಲ್ಲಿ ಇವತ್ತು 1,498 ಜನರಿಗೆ ಸೋಂಕು ತಗುಲಿದೆ ಅಂತ ರಾಜ್ಯ ಆರೋಗ್ಯ ಇಲಾಖೆ ತಿಳಿಸಿದೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 26,815 ಆಗಿದೆ. ಇವತ್ತು 15 ಜನ ಮೃತಪಟ್ಟಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಒಟ್ಟು 416 ಸೋಂಕಿತರು ಮೃತಪಟ್ಟಂತಾಗಿದೆ.
ಇವತ್ತು 571 ಜನ ಗುಣಮುಖರಾಗಿದ್ದು, ಒಟ್ಟು ಗುಣಮುಖರಾದವರ ಸಂಖ್ಯೆ 11,098ಕ್ಕೆ ಏರಿಕೆಯಾಗಿದೆ. 15,297 ಜನ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪೈಕಿ 279 ರೋಗಿಗಳು ತೀವ್ರ ನಿಗಾ ಘಟಕದಲ್ಲಿದ್ದಾರೆ.
ಇವತ್ತು ದೃಢಪಟ್ಟ ಪ್ರಕರಣಗಳು:
ಬೆಂಗಳೂರು – 800
ದಕ್ಷಿಣ ಕನ್ನಡ – 83
ಧಾರವಾಡ – 57
ಕಲಬುರಗಿ – 51
ಬೀದರ್ – 51
ಮೈಸೂರು – 49
ಬಳ್ಳಾರಿ – 45
ರಾಮನಗರ – 37
ಉತ್ತರ ಕನ್ನಡ – 35
ಶಿವಮೊಗ್ಗ – 33
ಮಂಡ್ಯ – 29
ಉಡುಪಿ – 28
ಹಾಸನ – 26
ಬಾಗಲಕೋಟೆ – 26
ರಾಯಚೂರು – 23
ವಿಜಯಪುರ – 22
ಬೆಳಗಾವಿ – 20
ತುಮಕೂರು – 16
ಕೊಡಗು – 14
ಯಾದಗಿರಿ – 10
ದಾವಣಗೆರೆ – 6
ಕೋಲಾರ – 6
ಹಾವೇರಿ – 6
ಚಾಮರಾಜನಗರ – 6
ಚಿಕ್ಕಮಗಳೂರು – 6
ಕೊಪ್ಪಳ – 5
ಗದಗ – 4
ಚಿಕ್ಕಬಳ್ಳಾಪುರ – 3
ಚಿತ್ರದುರ್ಗ – 1
ಬೆಂಗಳೂರು ಗ್ರಾಮಾಂತರ – 0
ಇವತ್ತು ಮೃತಪಟ್ಟವರು:
ಮೈಸೂರು – 4
ಬೀದರ್ – 4
ಕಲಬುರಗಿ – 2
ಬೆಳಗಾವಿ – 1
ಧಾರವಾಡ – 1
ಬಾಗಲಕೋಟೆ – 1
ಹಾಸನ – 1
ದಾವಣಗೆರೆ – 1
-masthmagaa.com
Contact Us for Advertisement