masthmagaa.com:

ರಾಜ್ಯದಲ್ಲಿ ಇವತ್ತು 4,267 ಜನರಿಗೆ ಸೋಂಕು ತಗುಲಿದ್ದು, 114 ಜನ ಮೃತಪಟ್ಟಿದ್ದಾರೆ ಅಂತ ರಾಜ್ಯ ಆರೋಗ್ಯ ಇಲಾಖೆ ತಿಳಿಸಿದೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1,82,354 ಆಗಿದ್ದು, ಒಟ್ಟು ಮೃತಪಟ್ಟವರ ಸಂಖ್ಯೆ 3,312 ಆಗಿದೆ.

ರಾಜ್ಯದಲ್ಲಿ ಇವತ್ತು 5,218 ರೋಗಿಗಳು ಗುಣಮುಖರಾಗಿ ವಿವಿಧ ಆಸ್ಪತ್ರೆಗಳಿಂದ ಡಿಸ್ಚಾರ್ಜ್​ ಆಗಿದ್ದಾರೆ. ಇದರೊಂದಿಗೆ ಒಟ್ಟು ಗುಣಮುಖರಾದವರ ಸಂಖ್ಯೆ 99,126 ಆಗಿದೆ. ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ ಇನ್ನೂ ಕೂಡ 79,908 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪೈಕಿ 681 ರೋಗಿಗಳು ತೀವ್ರ ನಿಗಾ ಘಟಕದಲ್ಲಿದ್ದಾರೆ.

ಇವತ್ತು ದೃಢಪಟ್ಟ ಪ್ರಕರಣ:

ಬೆಂಗಳೂರು ನಗರ – 1,243

ಮೈಸೂರು – 374

ಬಳ್ಳಾರಿ – 253

ದಾವಣಗೆರೆ – 225

ಕಲಬುರಗಿ – 196

ರಾಯಚೂರು – 165

ಧಾರವಾಡ – 157

ಬಾಗಲಕೋಟೆ – 147

ದಕ್ಷಿಣ ಕನ್ನಡ – 146

ವಿಜಯಪುರ – 139

ಹಾಸನ – 126

ಕೊಪ್ಪಳ – 110

ಕೋಲಾರ – 100

ತುಮಕೂರು – 98

ಉಡುಪಿ – 90

ರಾಮನಗರ – 84

ಚಾಮರಾಜನಗರ – 70

ಯಾದಗಿರಿ – 68

ಮಂಡ್ಯ – 66

ಬೆಳಗಾವಿ – 54

ಉತರ ಕನ್ನಡ – 53

ಬೆಂಗಳೂರು ಗ್ರಾಮಾಂತರ – 50

ಹಾವೇರಿ – 45

ಚಿಕ್ಕಮಗಳೂರು – 45

ಗದಗ – 42

ಚಿತ್ರದುರ್ಗ – 38

ಕೊಡಗು – 29

ಬೀದರ್ – 28

ಚಿಕ್ಕಬಳ್ಳಾಪುರ – 26

ಶಿವಮೊಗ್ಗ – 0

 

ಇವತ್ತು ಮೃತಪಟ್ಟವರು:

ಬೆಂಗಳೂರು ನಗರ – 36

ದಾವಣಗೆರೆ – 11

ದಕ್ಷಿಣ ಕನ್ನಡ – 8

ಬಳ್ಳಾರಿ – 7

ಹಾಸನ – 6

ಕೊಪ್ಪಳ – 6

ಉಡುಪಿ – 6

ಮೈಸೂರು – 5

ತುಮಕೂರು – 5

ಧಾರವಾಡ – 4

ಬೆಳಗಾವಿ – 3

ಹಾವೇರಿ  – 3

ಶಿವಮೊಗ್ಗ – 3

ಮಂಡ್ಯ – 2

ರಾಮನಗರ – 2

ಗದಗ – 2

ಕಲಬುರಗಿ – 1

ಬಾಗಲಕೋಟೆ – 1

ಚಿಕ್ಕಬಳ್ಳಾಪುರ – 1

ಬೀದರ್ – 1

ಚಾಮರಾಜನಗರ – 1

-masthmagaa.com

Contact Us for Advertisement

Leave a Reply