masthmagaa.com:
ರಾಜ್ಯದಲ್ಲಿ ಇವತ್ತು 4,267 ಜನರಿಗೆ ಸೋಂಕು ತಗುಲಿದ್ದು, 114 ಜನ ಮೃತಪಟ್ಟಿದ್ದಾರೆ ಅಂತ ರಾಜ್ಯ ಆರೋಗ್ಯ ಇಲಾಖೆ ತಿಳಿಸಿದೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1,82,354 ಆಗಿದ್ದು, ಒಟ್ಟು ಮೃತಪಟ್ಟವರ ಸಂಖ್ಯೆ 3,312 ಆಗಿದೆ.
ರಾಜ್ಯದಲ್ಲಿ ಇವತ್ತು 5,218 ರೋಗಿಗಳು ಗುಣಮುಖರಾಗಿ ವಿವಿಧ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದರೊಂದಿಗೆ ಒಟ್ಟು ಗುಣಮುಖರಾದವರ ಸಂಖ್ಯೆ 99,126 ಆಗಿದೆ. ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ ಇನ್ನೂ ಕೂಡ 79,908 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪೈಕಿ 681 ರೋಗಿಗಳು ತೀವ್ರ ನಿಗಾ ಘಟಕದಲ್ಲಿದ್ದಾರೆ.
ಇವತ್ತು ದೃಢಪಟ್ಟ ಪ್ರಕರಣ:
ಬೆಂಗಳೂರು ನಗರ – 1,243
ಮೈಸೂರು – 374
ಬಳ್ಳಾರಿ – 253
ದಾವಣಗೆರೆ – 225
ಕಲಬುರಗಿ – 196
ರಾಯಚೂರು – 165
ಧಾರವಾಡ – 157
ಬಾಗಲಕೋಟೆ – 147
ದಕ್ಷಿಣ ಕನ್ನಡ – 146
ವಿಜಯಪುರ – 139
ಹಾಸನ – 126
ಕೊಪ್ಪಳ – 110
ಕೋಲಾರ – 100
ತುಮಕೂರು – 98
ಉಡುಪಿ – 90
ರಾಮನಗರ – 84
ಚಾಮರಾಜನಗರ – 70
ಯಾದಗಿರಿ – 68
ಮಂಡ್ಯ – 66
ಬೆಳಗಾವಿ – 54
ಉತರ ಕನ್ನಡ – 53
ಬೆಂಗಳೂರು ಗ್ರಾಮಾಂತರ – 50
ಹಾವೇರಿ – 45
ಚಿಕ್ಕಮಗಳೂರು – 45
ಗದಗ – 42
ಚಿತ್ರದುರ್ಗ – 38
ಕೊಡಗು – 29
ಬೀದರ್ – 28
ಚಿಕ್ಕಬಳ್ಳಾಪುರ – 26
ಶಿವಮೊಗ್ಗ – 0
ಇವತ್ತು ಮೃತಪಟ್ಟವರು:
ಬೆಂಗಳೂರು ನಗರ – 36
ದಾವಣಗೆರೆ – 11
ದಕ್ಷಿಣ ಕನ್ನಡ – 8
ಬಳ್ಳಾರಿ – 7
ಹಾಸನ – 6
ಕೊಪ್ಪಳ – 6
ಉಡುಪಿ – 6
ಮೈಸೂರು – 5
ತುಮಕೂರು – 5
ಧಾರವಾಡ – 4
ಬೆಳಗಾವಿ – 3
ಹಾವೇರಿ – 3
ಶಿವಮೊಗ್ಗ – 3
ಮಂಡ್ಯ – 2
ರಾಮನಗರ – 2
ಗದಗ – 2
ಕಲಬುರಗಿ – 1
ಬಾಗಲಕೋಟೆ – 1
ಚಿಕ್ಕಬಳ್ಳಾಪುರ – 1
ಬೀದರ್ – 1
ಚಾಮರಾಜನಗರ – 1
-masthmagaa.com
Contact Us for Advertisement