masthmagaa.com:

ರಾಜ್ಯದಲ್ಲಿ ಇವತ್ತು 6,257 ಜನರಿಗೆ ಸೋಂಕು ತಗುಲಿದ್ದು, 86 ಜನ ಮೃತಪಟ್ಟಿದ್ದಾರೆ ಅಂತ ರಾಜ್ಯ ಆರೋಗ್ಯ ಇಲಾಖೆ ತಿಳಿಸಿದೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1,88,611 ಆಗಿದ್ದು, ಒಟ್ಟು ಮೃತಪಟ್ಟವರ ಸಂಖ್ಯೆ 3,398 ಆಗಿದೆ.

ರಾಜ್ಯದಲ್ಲಿ ಇವತ್ತು 6,473 ರೋಗಿಗಳು ಗುಣಮುಖರಾಗಿ ವಿವಿಧ ಆಸ್ಪತ್ರೆಗಳಿಂದ ಡಿಸ್ಚಾರ್ಜ್​ ಆಗಿದ್ದಾರೆ. ಇದರೊಂದಿಗೆ ಒಟ್ಟು ಗುಣಮುಖರಾದವರ ಸಂಖ್ಯೆ 1 ಲಕ್ಷದ ಗಡಿ ದಾಟಿದ್ದು 1,05,599 ಆಗಿದೆ. ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ ಇನ್ನೂ ಕೂಡ 79,606 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪೈಕಿ 699 ರೋಗಿಗಳು ತೀವ್ರ ನಿಗಾ ಘಟಕದಲ್ಲಿದ್ದಾರೆ.

ಇವತ್ತು ದೃಢಪಟ್ಟ ಪ್ರಕರಣ:

ಬೆಂಗಳೂರು ನಗರ – 1,610

ಬಳ್ಳಾರಿ – 736

ಬೆಳಗಾವಿ – 575

ಧಾರವಾಡ – 276

ದಕ್ಷಿಣ ಕನ್ನಡ – 243

ಮೈಸೂರು – 238

ಉಡುಪಿ – 219

ರಾಯಚೂರು – 201

ಶಿವಮೊಗ್ಗ – 189

ದಾವಣಗೆರೆ – 172

ಕೊಪ್ಪಳ – 169

ಕಲಬುರಗಿ – 156

ಹಾಸನ – 146

ಮಂಡ್ಯ – 141

ಬಾಗಲಕೋಟೆ – 135

ವಿಜಯಪುರ – 121

ಯಾದಗಿರಿ – 102

ರಾಮನಗರ – 96

ಚಿಕ್ಕಮಗಳೂರು – 93

ತುಮಕೂರು – 89

ಗದಗ – 78

ಬೀದರ್ – 73

ಉತರ ಕನ್ನಡ – 73

ಚಾಮರಾಜನಗರ – 72

ಕೋಲಾರ – 69

ಚಿತ್ರದುರ್ಗ – 47

ಕೊಡಗು – 41

ಹಾವೇರಿ – 36

ಚಿಕ್ಕಬಳ್ಳಾಪುರ – 33

ಬೆಂಗಳೂರು ಗ್ರಾಮಾಂತರ -28

 

ಇವತ್ತು ಮೃತಪಟ್ಟವರು:

ಬೆಂಗಳೂರು ನಗರ – 17

ಮೈಸೂರು – 11

ಧಾರವಾಡ – 9

ದಕ್ಷಿಣ ಕನ್ನಡ – 9

ಬಳ್ಳಾರಿ – 4

ಬೆಳಗಾವಿ – 4

ದಾವಣಗೆರೆ – 4

ಕೊಪ್ಪಳ – 3

ಹಾಸನ – 3

ಚಿಕ್ಕಮಗಳೂರು – 3

ಹಾವೇರಿ  – 3

ರಾಯಚೂರು – 2

ಮಂಡ್ಯ – 2

ವಿಜಯಪುರ – 2

ಗದಗ – 2

ಬೀದರ್ – 2

ಚಿಕ್ಕಬಳ್ಳಾಪುರ – 2

ಕಲಬುರಗಿ – 1

ಬಾಗಲಕೋಟೆ  – 1

ತುಮಕೂರು – 1

ಚಾಮರಾಜನಗರ – 1

-masthmagaa.com

Contact Us for Advertisement

Leave a Reply