masthmagaa.com:
ರಾಜ್ಯದಲ್ಲಿ ಇವತ್ತು 6,257 ಜನರಿಗೆ ಸೋಂಕು ತಗುಲಿದ್ದು, 86 ಜನ ಮೃತಪಟ್ಟಿದ್ದಾರೆ ಅಂತ ರಾಜ್ಯ ಆರೋಗ್ಯ ಇಲಾಖೆ ತಿಳಿಸಿದೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1,88,611 ಆಗಿದ್ದು, ಒಟ್ಟು ಮೃತಪಟ್ಟವರ ಸಂಖ್ಯೆ 3,398 ಆಗಿದೆ.
ರಾಜ್ಯದಲ್ಲಿ ಇವತ್ತು 6,473 ರೋಗಿಗಳು ಗುಣಮುಖರಾಗಿ ವಿವಿಧ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದರೊಂದಿಗೆ ಒಟ್ಟು ಗುಣಮುಖರಾದವರ ಸಂಖ್ಯೆ 1 ಲಕ್ಷದ ಗಡಿ ದಾಟಿದ್ದು 1,05,599 ಆಗಿದೆ. ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ ಇನ್ನೂ ಕೂಡ 79,606 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪೈಕಿ 699 ರೋಗಿಗಳು ತೀವ್ರ ನಿಗಾ ಘಟಕದಲ್ಲಿದ್ದಾರೆ.
ಇವತ್ತು ದೃಢಪಟ್ಟ ಪ್ರಕರಣ:
ಬೆಂಗಳೂರು ನಗರ – 1,610
ಬಳ್ಳಾರಿ – 736
ಬೆಳಗಾವಿ – 575
ಧಾರವಾಡ – 276
ದಕ್ಷಿಣ ಕನ್ನಡ – 243
ಮೈಸೂರು – 238
ಉಡುಪಿ – 219
ರಾಯಚೂರು – 201
ಶಿವಮೊಗ್ಗ – 189
ದಾವಣಗೆರೆ – 172
ಕೊಪ್ಪಳ – 169
ಕಲಬುರಗಿ – 156
ಹಾಸನ – 146
ಮಂಡ್ಯ – 141
ಬಾಗಲಕೋಟೆ – 135
ವಿಜಯಪುರ – 121
ಯಾದಗಿರಿ – 102
ರಾಮನಗರ – 96
ಚಿಕ್ಕಮಗಳೂರು – 93
ತುಮಕೂರು – 89
ಗದಗ – 78
ಬೀದರ್ – 73
ಉತರ ಕನ್ನಡ – 73
ಚಾಮರಾಜನಗರ – 72
ಕೋಲಾರ – 69
ಚಿತ್ರದುರ್ಗ – 47
ಕೊಡಗು – 41
ಹಾವೇರಿ – 36
ಚಿಕ್ಕಬಳ್ಳಾಪುರ – 33
ಬೆಂಗಳೂರು ಗ್ರಾಮಾಂತರ -28
ಇವತ್ತು ಮೃತಪಟ್ಟವರು:
ಬೆಂಗಳೂರು ನಗರ – 17
ಮೈಸೂರು – 11
ಧಾರವಾಡ – 9
ದಕ್ಷಿಣ ಕನ್ನಡ – 9
ಬಳ್ಳಾರಿ – 4
ಬೆಳಗಾವಿ – 4
ದಾವಣಗೆರೆ – 4
ಕೊಪ್ಪಳ – 3
ಹಾಸನ – 3
ಚಿಕ್ಕಮಗಳೂರು – 3
ಹಾವೇರಿ – 3
ರಾಯಚೂರು – 2
ಮಂಡ್ಯ – 2
ವಿಜಯಪುರ – 2
ಗದಗ – 2
ಬೀದರ್ – 2
ಚಿಕ್ಕಬಳ್ಳಾಪುರ – 2
ಕಲಬುರಗಿ – 1
ಬಾಗಲಕೋಟೆ – 1
ತುಮಕೂರು – 1
ಚಾಮರಾಜನಗರ – 1
-masthmagaa.com
Contact Us for Advertisement