masthmagaa.com:
ರಾಜ್ಯದಲ್ಲಿ ಇವತ್ತು 6,670 ಜನರಿಗೆ ಸೋಂಕು ತಗುಲಿದ್ದು, 101 ಜನ ಮೃತಪಟ್ಟಿದ್ದಾರೆ ಅಂತ ರಾಜ್ಯ ಆರೋಗ್ಯ ಇಲಾಖೆ ತಿಳಿಸಿದೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1,64,924 ಆಗಿದ್ದು, ಒಟ್ಟು ಮೃತಪಟ್ಟವರ ಸಂಖ್ಯೆ 2,998 ಆಗಿದೆ.
ರಾಜ್ಯದಲ್ಲಿ ಇವತ್ತು 3,951 ರೋಗಿಗಳು ಗುಣಮುಖರಾಗಿ ವಿವಿಧ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ಇದರೊಂದಿಗೆ ಒಟ್ಟು ಗುಣಮುಖರಾದವರ ಸಂಖ್ಯೆ 84,232 ಆಗಿದೆ. ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ ಇನ್ನೂ ಕೂಡ 77,686 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪೈಕಿ 678 ರೋಗಿಗಳು ತೀವ್ರ ನಿಗಾ ಘಟಕದಲ್ಲಿದ್ದಾರೆ.
ಇವತ್ತು ದೃಢಪಟ್ಟ ಪ್ರಕರಣ:
ಬೆಂಗಳೂರು ನಗರ – 2,147
ಬಳ್ಳಾರಿ – 684
ಬೆಳಗಾವಿ – 390
ಕಲಬುರಗಿ – 271
ಧಾರವಾಡ – 266
ಉಡುಪಿ – 246
ಮೈಸೂರು – 242
ಕೊಪ್ಪಳ – 173
ರಾಯಚೂರು – 171
ದಕ್ಷಿಣ ಕನ್ನಡ – 166
ಶಿವಮೊಗ್ಗ – 151
ಬಾಗಲಕೋಟೆ – 148
ವಿಜಯಪುರ – 143
ಹಾಸನ – 138
ಉತರ ಕನ್ನಡ – 120
ಬೆಂಗಳೂರು ಗ್ರಾಮಾಂತರ – 119
ದಾವಣಗೆರೆ – 111
ಗದಗ – 105
ಮಂಡ್ಯ – 102
ರಾಮನಗರ – 93
ಹಾವೇರಿ – 90
ಕೋಲಾರ – 88
ಬೀದರ್ – 84
ತುಮಕೂರು – 76
ಯಾದಗಿರಿ – 70
ಚಿಕ್ಕಮಗಳೂರು – 65
ಚಿಕ್ಕಬಳ್ಳಾಪುರ – 64
ಚಾಮರಾಜನಗರ – 63
ಚಿತ್ರದುರ್ಗ – 57
ಕೊಡಗು – 27
ಇವತ್ತು ಮೃತಪಟ್ಟವರು:
ಬೆಂಗಳೂರು ನಗರ – 22
ಮೈಸೂರು – 15
ಹಾಸನ – 9
ಧಾರವಾಡ – 9
ದಕ್ಷಿಣ ಕನ್ನಡ – 7
ಕಲಬುರಗಿ – 7
ಬಳ್ಳಾರಿ – 5
ಉಡುಪಿ – 5
ಕೊಪ್ಪಳ – 3
ಕೋಲಾರ – 3
ಬೆಳಗಾವಿ – 2
ರಾಯಚೂರು -2
ದಾವಣಗೆರೆ – 2
ಗದಗ – 2
ಚಿಕ್ಕಮಗಳೂರು – 2
ಶಿವಮೊಗ್ಗ – 1
ಹಾವೇರಿ – 1
ಬೀದರ್ – 1
ಯಾದಗಿರಿ – 1
ಚಿಕ್ಕಬಳ್ಳಾಪುರ – 1
ಚಾಮರಾಜನಗರ – 1
-masthmagaa.com
Contact Us for Advertisement