masthmagaa.com:

ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 9,464 ಮಂದಿಗೆ ಸೋಂಕು ತಗುಲಿದ್ದು, 130 ಮಂದಿ ಮೃತಪಟ್ಟಿದ್ಧಾರೆ. ಈ ಮೂಲಕ ಸೋಂಕು ಪೀಡಿತರ ಒಟ್ಟು ಸಂಖ್ಯೆ 4,40,411ಕ್ಕೆ ಏರಿಕೆಯಾಗಿದ್ದು 7,067 ಸೋಂಕಿತರು ಮೃತಪಟ್ಟಂತಾಗಿದೆ.

ಇಂದು ದಾಖಲೆಯ 12,545 ಮಂದಿ ಗುಣಮುಖರಾಗಿದ್ದು, ಈವರೆಗೆ ಒಟ್ಟು 3,34,999 ಮಂದಿ ಸೋಂಕಿತರು ಗುಣಮುಖರಾದಂತಾಗಿದೆ. ರಾಜ್ಯದಲ್ಲಿ ಇನ್ನೂ ಕೂಡ 98,326 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅದ್ರಲ್ಲೂ 770 ಮಂದಿ ಐಸಿಯುನಲ್ಲಿದ್ದಾರೆ.

ಇವತ್ತು ದೃಢಪಟ್ಟ ಪ್ರಕರಣಗಳು:

ಬೆಂಗಳೂರು ನಗರ – 3,426

ಮೈಸೂರು – 676

ದಕ್ಷಿಣ ಕನ್ನಡ – 446

ತುಮಕೂರು – 395

ಬಳ್ಳಾರಿ – 382

ಶಿವಮೊಗ್ಗ – 349

ಹಾಸನ – 305

ದಾವಣಗೆರೆ – 297

ಕಲಬುರಗಿ – 261

ಚಿತ್ರದುರ್ಗ – 247

ಬೆಳಗಾವಿ – 244

ಹಾವೇರಿ – 240

ಧಾರವಾಡ – 203

ರಾಯಚೂರು – 200

ಗದಗ – 195

ಬಾಗಲಕೋಟೆ – 188

ಕೊಪ್ಪಳ – 171

ಉಡುಪಿ – 168

ಬೆಂಗಳೂರು ಗ್ರಾಮಾಂತರ – 146

ಚಿಕ್ಕಬಳ್ಳಾಪುರ – 131

ಮಂಡ್ಯ – 131

ಉತ್ತರಕನ್ನಡ – 114

ಯಾದಗಿರಿ – 98

ವಿಜಯಪುರ – 92

ಚಿಕ್ಕಮಗಳೂರು – 89

ರಾಮನಗರ – 76

ಕೋಲಾರ – 70

ಬೀದರ್ – 61

ಚಾಮರಾಜನಗರ – 45

ಕೊಡಗು – 18

 

ಇವತ್ತು ಮೃತಪಟ್ಟವರು: 

ಬೆಂಗಳೂರು ನಗರ – 30

ಮೈಸೂರು – 13

ಬೆಳಗಾವಿ – 9

ಧಾರವಾಡ – 9

ಬಳ್ಳಾರಿ – 8

ಶಿವಮೊಗ್ಗ – 8

ದಕ್ಷಿಣ ಕನ್ನಡ – 7

ಕೊಪ್ಪಳ – 5

ಬೆಂಗಳೂರು ಗ್ರಾಮಾಂತರ – 4

ಚಾಮರಾಜನಗರ – 4

ಕಲಬುರಗಿ – 4

ಮಂಡ್ಯ – 4

ಉತ್ತರಕನ್ನಡ – 4

ಚಿಕ್ಕಮಗಳೂರು – 2

ಚಿತ್ರದುರ್ಗ – 2

ಗದಗ – 2

ಹಾವೇರಿ – 2

ರಾಯಚೂರು – 2

ತುಮಕೂರು – 2

ಉಡುಪಿ – 2

ವಿಜಯಪುರ – 2

ಬಾಗಲಕೋಟೆ – 1

ದಾವಣಗೆರೆ – 1

ಹಾಸನ – 1

ಕೊಡಗು – 1

ರಾಮನಗರ – 1

-masthmagaa.com

Contact Us for Advertisement

Leave a Reply