masthmagaa.com:
ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 9,464 ಮಂದಿಗೆ ಸೋಂಕು ತಗುಲಿದ್ದು, 130 ಮಂದಿ ಮೃತಪಟ್ಟಿದ್ಧಾರೆ. ಈ ಮೂಲಕ ಸೋಂಕು ಪೀಡಿತರ ಒಟ್ಟು ಸಂಖ್ಯೆ 4,40,411ಕ್ಕೆ ಏರಿಕೆಯಾಗಿದ್ದು 7,067 ಸೋಂಕಿತರು ಮೃತಪಟ್ಟಂತಾಗಿದೆ.
ಇಂದು ದಾಖಲೆಯ 12,545 ಮಂದಿ ಗುಣಮುಖರಾಗಿದ್ದು, ಈವರೆಗೆ ಒಟ್ಟು 3,34,999 ಮಂದಿ ಸೋಂಕಿತರು ಗುಣಮುಖರಾದಂತಾಗಿದೆ. ರಾಜ್ಯದಲ್ಲಿ ಇನ್ನೂ ಕೂಡ 98,326 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅದ್ರಲ್ಲೂ 770 ಮಂದಿ ಐಸಿಯುನಲ್ಲಿದ್ದಾರೆ.
ಇವತ್ತು ದೃಢಪಟ್ಟ ಪ್ರಕರಣಗಳು:
ಬೆಂಗಳೂರು ನಗರ – 3,426
ಮೈಸೂರು – 676
ದಕ್ಷಿಣ ಕನ್ನಡ – 446
ತುಮಕೂರು – 395
ಬಳ್ಳಾರಿ – 382
ಶಿವಮೊಗ್ಗ – 349
ಹಾಸನ – 305
ದಾವಣಗೆರೆ – 297
ಕಲಬುರಗಿ – 261
ಚಿತ್ರದುರ್ಗ – 247
ಬೆಳಗಾವಿ – 244
ಹಾವೇರಿ – 240
ಧಾರವಾಡ – 203
ರಾಯಚೂರು – 200
ಗದಗ – 195
ಬಾಗಲಕೋಟೆ – 188
ಕೊಪ್ಪಳ – 171
ಉಡುಪಿ – 168
ಬೆಂಗಳೂರು ಗ್ರಾಮಾಂತರ – 146
ಚಿಕ್ಕಬಳ್ಳಾಪುರ – 131
ಮಂಡ್ಯ – 131
ಉತ್ತರಕನ್ನಡ – 114
ಯಾದಗಿರಿ – 98
ವಿಜಯಪುರ – 92
ಚಿಕ್ಕಮಗಳೂರು – 89
ರಾಮನಗರ – 76
ಕೋಲಾರ – 70
ಬೀದರ್ – 61
ಚಾಮರಾಜನಗರ – 45
ಕೊಡಗು – 18
ಇವತ್ತು ಮೃತಪಟ್ಟವರು:
ಬೆಂಗಳೂರು ನಗರ – 30
ಮೈಸೂರು – 13
ಬೆಳಗಾವಿ – 9
ಧಾರವಾಡ – 9
ಬಳ್ಳಾರಿ – 8
ಶಿವಮೊಗ್ಗ – 8
ದಕ್ಷಿಣ ಕನ್ನಡ – 7
ಕೊಪ್ಪಳ – 5
ಬೆಂಗಳೂರು ಗ್ರಾಮಾಂತರ – 4
ಚಾಮರಾಜನಗರ – 4
ಕಲಬುರಗಿ – 4
ಮಂಡ್ಯ – 4
ಉತ್ತರಕನ್ನಡ – 4
ಚಿಕ್ಕಮಗಳೂರು – 2
ಚಿತ್ರದುರ್ಗ – 2
ಗದಗ – 2
ಹಾವೇರಿ – 2
ರಾಯಚೂರು – 2
ತುಮಕೂರು – 2
ಉಡುಪಿ – 2
ವಿಜಯಪುರ – 2
ಬಾಗಲಕೋಟೆ – 1
ದಾವಣಗೆರೆ – 1
ಹಾಸನ – 1
ಕೊಡಗು – 1
ರಾಮನಗರ – 1
-masthmagaa.com
Contact Us for Advertisement