masthmagaa.com:
ಹಿಂದೂ ಹಬ್ಬಗಳಂದು ಒಂದು ಕಲ್ಲು ಎಸೆದ್ರೆ ಸಾವಿರ ಕಲ್ಲುಗಳು ಮುಸ್ಲಿಮರ ಮೇಲೆ ಬೀಳುತ್ತೆ ಅಂತ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ದೇವರು ನಮ್ಗೂ ಎರಡು ಕೈ ಕೊಟ್ಟಿದ್ದಾರೆ. ಕೇಸು, ಜೈಲು ಅಂತೆಲ್ಲಾ ನೀವು ಹೆದರಬೇಡಿ. ನಿಮ್ಮ ಪರ ವಾದ ಮಾಡೋಕೆ ತುಂಬಾ ಜನ ರೆಡಿ ಇದ್ದಾರೆ. ಲವ್ ಜಿಹಾದ್ ಮಾಡಿದ್ರೆ ಅದರ ವಿರುದ್ಧ ಲವ್ ಕೇಸರಿ ಮಾಡ್ತೀವಿ. ಮುಂದೊಂದುದಿನ ನಿಮ್ಮ ಬಳಿ ಬುರ್ಖಾ ಹಾಕೋಕೆ ಹೆಣ್ಮಕ್ಕಳೇ ಇರೋದಿಲ್ಲ. ಆಥರ ಆಗುತ್ತೆ. ಹಾಗೆ ಆಗ್ಬಾರ್ದು ಅಂದ್ರೆ ನಿಮ್ಮ ಯುವಕರಿಗೆ ಸುಮ್ನೆ ಇರೋಕೆ ಹೇಳಿ ಮುಸ್ಲಿಂ ಮುಖಂಡರೇ ಅಂತ ಮುತಾಲಿಕ್ ಹೇಳಿದ್ದಾರೆ.
-masthmagaa.com
Contact Us for Advertisement