masthmagaa.com:
ಜಮ್ಮು ಕಾಶ್ಮೀರದಲ್ಲಿ ಭಾರತೀಯ ಸೇನೆ ನಡೆಸುತ್ತಿರುವ ಭಯೋತ್ಪಾದಕರ ಭೇಟೆ ಮುಂದುವರೆದಿದೆ. ಇಂದು ಜಮ್ಮು ಕಾಶ್ಮೀರದ ಬಾರಾಮುಲ್ಲಾದಲ್ಲಿ ನಡೆದ ಎನ್ಕೌಂಟರ್ನಲ್ಲಿ ಮೂವರು ಭಯೋತ್ಪಾದಕರನ್ನ ಹೊಡೆದುರುಳಿಸಿದೆ. ಅಂದ್ಹಾಗೆ ಸೇನೆ ಹಾಗೂ ಜಮ್ಮು ಕಾಶ್ಮೀರ ಪೊಲೀಸರು ಜಂಟಿಯಾಗಿ ಅನಂತ್ನಾಗ್ನಲ್ಲಿ ನಡೆಸುತ್ತಿರುವ ಭಾರಿ ಭಯೋತ್ಪಾದಕ ವಿರುದ್ಧದ ಕಾರ್ಯಾಚರಣೆ ನಾಲ್ಕನೆ ದಿನಕ್ಕೆ ಕಾಲಿಟ್ಟಿದೆ. ಇನ್ನು ಈ ಭಾಗದಲ್ಲಿ ಅಡಗಿರುವ ಭಯೋತ್ಪಾದಕರಿಗಾಗಿ ಶೋಧ ಮುಂದುವರೆಸಿದ್ದು, ಎಲ್ಲಾ ಉಗ್ರರನ್ನ ಹೊಡೆದು ಹಾಕಲಾಗುತ್ತೆ ಅಂತ ಸೇನೆ ಹೇಳಿದೆ.
-masthmagaa.com
Contact Us for Advertisement