masthmagaa.com:
85 ವರ್ಷದ ವೃದ್ಧೆ ಒಬ್ರನ್ನ 70 ವರ್ಷದ ವೃದ್ಧನೋರ್ವ ತಾನು ಶಿವನ ಅವತಾರ ಅಂತ ಹತ್ಯೆ ಮಾಡಿರುವ ಘಟನೆ ರಾಜಸ್ಥಾನದ ಉದಯಪುರದಲ್ಲಿ ನಡೆದಿದೆ. ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 4 ಜನರನ್ನ ಪೊಲೀಸರು ಬಂಧಿಸಿದ್ದಾರೆ. ಕುಡಿದ ಅಮಲಿನಲ್ಲಿದ್ದ ವ್ಯಕ್ತಿ ತನ್ನನ್ನು ತಾನು ಶಿವನ ಅವತಾರ ಅಂತ ಭಾವಿಸಿಕೊಂಡಿದ್ದಾನೆ. ಅಲ್ದೆ ಯಾವುದೇ ಮಹಿಳೆಯನ್ನು ಹತ್ಯೆ ಮಾಡಿ ನಂತರ ಆಕೆಗೆ ಮರುಜೀವ ನೀಡಬಹುದು ಅನ್ನೋ ಭ್ರಮೆಯಲ್ಲಿದ್ದ ಅಂತ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
-masthmagaa.com
Contact Us for Advertisement