masthmagaa.com:
ಇನ್ನು ಪ್ರಚಾರದ ವೇಳೆ ಕಲ್ಲು ತೂರಾಟದಿಂದ ಆಂಧ್ರ ಸಿಎಂ ವೈಎಸ್ ಜಗನ್ ಮೋಹನ್ ರೆಡ್ಡಿ ಗಾಯಗೊಂಡ ವಿಚಾರವಾಗಿ ತನಿಖೆ ನಡೆಸುವಂತೆ ಚುನಾವಣಾ ಆಯೋಗ ಆದೇಶ ನೀಡಿದೆ. ಘಟನೆ ಹಾಗೂ ದುಷ್ಕರ್ಮಿಗಳ ಬಗ್ಗೆ ವಿವರವಾದ ರಿಪೋರ್ಟ್ ನೀಡುವಂತೆ ವಿಜಯವಾಡ ಪೊಲೀಸ್ ಕಮಿಷನರ್ಗೆ ಆಯೋಗ ಸೂಚಿಸಿದೆ.
-masthmagaa.com
Contact Us for Advertisement