ಬೆಂಗಳೂರು ಕೆಫೆ ಸ್ಫೋಟ: ಬಳ್ಳಾರಿ ವ್ಯಕ್ತಿ NIA ವಶಕ್ಕೆ!

masthmagaa.com:

ಬೆಂಗಳೂರು ಕೆಫೆ ಸ್ಫೋಟಕ್ಕೆ ಸಂಬಂಧಿಸಿದಂತೆ ಇದೀಗ ಬಳ್ಳಾರಿ ಮೂಲದ ಸಯ್ಯದ್‌ ಶಬ್ಬೀರ್‌ನ್ನ NIA ತಂಡ ವಶಕ್ಕೆ ಪಡೆದುಕೊಂಡಿದೆ. ಈತ ಸ್ಫೋಟ ನಡೆದ ರಾತ್ರಿ ವೇಳೆ ಶಂಕಿತನ ಜೊತೆ ಮಾತುಕತೆ ನಡೆಸಿದ್ದ. ಸ್ಫೋಟವಾದ 8 ಗಂಟೆಗಳ ನಂತರ ಶಂಕಿತನನ್ನ ಭೇಟಿ ಮಾಡಿದ್ದ ಅನ್ನೋ ಆಧಾರದ ಮೇಲೆ ಪೊಲೀಸ್‌ ಸಯ್ಯದ್‌ ಶಬ್ಬೀರ್‌ನ್ನ ವಶಕ್ಕೆ ಪಡೆದುಕೊಂಡಿದ್ದಾರೆ. ಸದ್ಯ ಬಂಧಿತ ವ್ಯಕ್ತಿ ಹಾಗೂ ಸ್ಫೋಟದ ಪ್ರಮುಖ ಶಂಕಿತನ ನಡುವಿನ ಸಂಬಂಧದ ಬಗ್ಗೆ ಮಾಹಿತಿ ಕಲೆಹಾಕೋಕೆ ಪೊಲೀಸ್‌ ಮುಂದಾಗಿದ್ದಾರೆ.

-masthmagaa.com

Contact Us for Advertisement

Leave a Reply