masthmagaa.com:
ಕೊರೋನಾ ಪರಿಸ್ಥಿತಿ ಸಂಬಂಧ ನಾಳೆ ಮಧ್ಯಾಹ್ನ 1 ಗಂಟೆಗೆ ಸಿಎಂ ನೇತೃತ್ವದಲ್ಲಿ ಸಭೆ ನಡೆಯಲಿದೆ. ಈ ಸಭೆಯಲ್ಲಿ ತಜ್ಞರು ಸೇರಿ ಅನೇಕರು ಭಾಗವಹಿಸಲಿದ್ದಾರೆ. ವೀಕೆಂಡ್ ಕರ್ಫ್ಯು ತೆಗಿಬೇಕಾ ಬೇಡ್ವಾ ಅಥವಾ ಯಾವರೀತಿಯ ನಿರ್ಧಾರವನ್ನ ತೆಗೆದುಕೊಳ್ಳಬೇಕು ಅನ್ನುವುದರ ಬಗ್ಗೆ ನಿರ್ಧಾರ ತೆಗೆದುಕೊಳ್ತೇವೆ. 2.30ರ ಒಳೆಗೆ ಜನರಿಗೆ ನಿರ್ಧಾರವನ್ನು ತಿಳಿಸ್ತೇವೆ ಅಂತ ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ. ರಾಜ್ಯದಲ್ಲಿ ವೀಕೆಂಡ್ ಕರ್ಫ್ಯೂ ಸೇರಿದಂತೆ ಕೆಲವೊಂದು ನಿರ್ಬಂಧಗಳನ್ನ ತೆಗೀಬೇಕು ಅನ್ನೋ ಒತ್ತಡ ಹೆಚ್ಚಾಗಿದೆ. ಆದ್ರೆ ಬಿಹಾರದಲ್ಲಿ ಈಗಿರೋ ನಿರ್ಬಂಧಗಳನ್ನ ಫೆಬ್ರವರಿ 6ನೇ ತಾರೀಖಿನವರೆಗೆ ವಿಸ್ತರಿಸಲಾಗಿದೆ.
-masthmagaa.com
Contact Us for Advertisement