ಸಮಯ ಬಂದಾಗ ದಲಿತ ಸಿಎಂ ಕೂಡ ಮಾಡ್ತೀವಿ: ಮಾಜಿ ಸಿಎಂ ಕುಮಾರಸ್ವಾಮಿ

masthmagaa.com:

ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರೋವಾಗಲೇ ರಾಜಕೀಯ ಗರಿಗೆದರಿದೆ. ಇದೀಗ ಮಾಜಿ ಸಿಎಂ ಹೆಚ್‌ಡಿ ಕುಮಾರ ಸ್ವಾಮಿ ರಾಜ್ಯದಲ್ಲಿ ಪಕ್ಷ ಅಧಿಕಾರಕ್ಕೆ ಬಂದ್ರೆ ದಲಿತ ಸಿಎಂ ಮಾಡ್ತೀವಿ ಅಂತ ಹೇಳಿದ್ದಾರೆ. ಪಕ್ಷವನ್ನ ರಾಜ್ಯದಲ್ಲಿ 25 ವರ್ಷಗಳ ಸಧೃಡ ಸರ್ಕಾರ ನಡೆಸೋಕೆ ಬೇಸ್‌ ಹಾಕೋಕೆ ಹೊರಟಿದ್ದೇನೆ. ಅಂತಹ ಸಮಯ ಬಂದಾಗ ಖಂಡಿತಾ ನಾವು ದಲಿತ ಸಿಎಂ ಮಾಡ್ತೀವಿ ಮಾಡ್ತೀವಿ. ನಾವು ಸಿದ್ದರಿದ್ದೇವೆ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply