masthmagaa.com:
ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಅವ್ರಿಗೆ ರಾಜಕೀಯಕ್ಕೆ ಬನ್ನಿ ಅಂತ ಡಿಸಿಎಂ ಡಿಕೆ ಶಿವಕುಮಾರ್ ಆಹ್ವಾನ ನೀಡಿದ್ದಾರೆ. ಆರ್ಯ ಈಡಿಗ ಸಮುದಾಯದ ಸಮಾವೇಶದಲ್ಲಿ ಮಾತನಾಡುವಾಗ ʻಲೋಕಸಭೆಗೆ ಹೋಗೋಕೆ ರೆಡಿ ಆಗ್ರಿʼ ಅಂತ ಶಿವಣ್ಣನಿಗೆ ಡಿಕೆಶಿ ಆಫರ್ ನೀಡಿದ್ದಾರೆ. ಇದಕ್ಕೆ ರಿಪ್ಲೈ ಮಾಡಿರೋ ಶಿವಣ್ಣ ʻನಮ್ಗೇನಿದ್ರು ಸಿನೆಮಾನೆ ಸರಿ. ರಾಜಕೀಯ ಬೇಡʼ ಅಂದಿದ್ದಾರೆ.
-masthmagaa.com
Contact Us for Advertisement