ಟೀಂ ಇಂಡಿಯಾಗೆ ಬಿಗ್‌ ಶಾಕ್‌: ಗಾಯದ ಸಮಸ್ಯೆಯಿಂದ ಈ ಸ್ಟಾರ್‌ ಆಲ್‌ರೌಂಡರ್‌ ತಂಡದಿಂದ ಔಟ್‌!

masthmagaa.com:

ಏಷ್ಯಾಕಪ್‌ನ ಗ್ರೂಪ್‌ ಸ್ಟೇಜ್‌ನಲ್ಲಿ ಭರ್ಜರಿ ಪ್ರದರ್ಶನ ನೀಡಿ ಸೂಪರ್‌-4 ಪ್ರವೇಶಿಸಿದ್ದ ಟೀಂ ಇಂಡಿಯಾಗೆ ಈಗ ಒಂದು ಹಿನ್ನಡೆಯಾಗಿದೆ. ತಂಡದ ಸ್ಟಾರ್‌ ಆಟಗಾರ ಆಲ್‌ರೌಂಡರ್‌ ರವೀಂದ್ರ ಜಡೇಜಾ ಮೊಣಕಾಲಿನ ನೋವಿನಿಂದ ಏಷ್ಯಾಕಪ್‌ನಿಂದ ಹೊರನಡೆದಿದ್ದಾರೆ. ಇದನ್ನ ಖಚಿತಪಡಿಸಿರೋ ಬಿಸಿಸಿಐ ಅವ್ರಿಗೆ ಬದಲಿ ಆಟಗಾರರಾಗಿ ಮತ್ತೊಬ್ಬ ಆಲ್‌ರೌಂಡರ್‌ ಅಕ್ಷರ್‌ ಪಟೇಲ್‌ ಅವ್ರನ್ನ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ ಅಂತ ಮಾಹಿತಿ ನೀಡಿದೆ.

-masthmagaa.com

Contact Us for Advertisement

Leave a Reply