masthmagaa.com:
ಮೈತ್ರಿಗೆ ಗುಡ್ ಬೈ ಹೇಳಿ ಬಿಜೆಪಿ ಜೊತೆ ಸೇರಿ ನಿತೀಶ್ ಕುಮಾರ್ ಬಿಜೆಪಿಯಲ್ಲಿ ಅಧಿಕಾರ ನಡೆಸ್ತಿದ್ದಾರೆ. ಇದರ ನಡುವಯೇ ಈಗ ಇದೇ ಮೊದಲ ಬಾರಿಗೆ ನಿತೀಶ್ ಸರ್ಕಾರದ ವಿರುದ್ದ ಬಿಹಾರ್ದ ಮಹಾಘಟಬಂಧನ್ ಪಕ್ಷಗಳು ಜನ ವಿಶ್ವಾಸ ಮಹಾರ್ಯಾಲಿ ನಡೆಸಿವೆ. ಪಾಟ್ನಾದ ಗಾಂಧಿ ಮೈದಾನದಲ್ಲಿ ಈ ರ್ಯಾಲಿ ಆಯೋಜಿಸಲಾಗಿದ್ದು, ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸ್ ಹಾಗೂ RJD, CPI ನಾಯಕರು ಭಾಗಿಯಾಗಿದ್ದಾರೆ.
-masthmagaa.com
Contact Us for Advertisement