masthmagaa.com:
ಬಿಲ್ಕಿಸ್ ಬಾನು ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ, 11 ಅಪರಾಧಿಗಳ ಬಿಡುಗಡೆ ಪ್ರಶ್ನಿಸಿ ಸಂತ್ರಸ್ತೆ ಬಿಲ್ಕಿಸ್ ಬಾನು ಸಲ್ಲಿಸಿದ ಅರ್ಜಿ ವಿಚಾರಣೆಯನ್ನ ಸುಪ್ರೀಂಕೋರ್ಟ್ ಮುಂದೂಡಿದೆ. ವಿಚಾರಣಾ ಪೀಠದಲ್ಲಿದ್ದ ಜಡ್ಜ್ ಎಂ ತ್ರಿವೇದಿ ಈ ಕೇಸ್ನಿಂದ ಹಿಂದೆ ಸರಿದಿದ್ದಾರೆ. ಹಾಗಾಗಿ ವಿಚಾರಣೆಯನ್ನ ಮುಂದೂಡಲಾಗಿದೆ. ಶೀಘ್ರ ಹೊಸ ಪೀಠವನ್ನ ರಚಿಸಲಾಗುವುದು ಅಂತ ಕೋರ್ಟ್ ಹೇಳಿದೆ. ಅಂದ್ಹಾಗೆ ವಿಚಾರಣೆಯ ಪೀಠದಿಂದ ತ್ರಿವೇದಿ ಹೊರನಡೆದ ಕಾರಣವನ್ನ ಕೋರ್ಟ್ ತಿಳಿಸಿಲ್ಲ.
-masthmagaa.com
Contact Us for Advertisement