ಪಂಜಾಬ್​​ನಲ್ಲೀಗ ಅಮರಿಂದರ್ ಪಕ್ಷ ಮತ್ತು ಬಿಜೆಪಿ ಭಾಯಿ ಭಾಯಿ!

masthmagaa.com:

ಪಂಜಾಬ್ ಲೋಕ್​ ಕಾಂಗ್ರೆಸ್ ನಾಯಕ ಮತ್ತು ಮಾಜಿ ಸಿಎಂ ಕ್ಯಾಪ್ಟನ್ ಅಮರಿಂದರ್ ಸಿಂಗ್ ಇವತ್ತು ಕೇಂದ್ರ ಸಚಿವ, ಪಂಜಾಬ್ ಬಿಜೆಪಿ ಇನ್​​ಚಾರ್ಜ್​ ಗಜೇಂದ್ರ ಸಿಂಗ್ ಶೇಖಾವತ್​​ರನ್ನು ಭೇಟಿಯಾಗಿ ಚರ್ಚಿಸಿದ್ದಾರೆ. ಬಳಿಕ ಮಾತಾಡಿದ ಗಜೇಂದ್ರ ಸಿಂಗ್ ಶೇಖಾವತ್, 7 ಸುತ್ತಿನ ಮಾತುಕತೆ ಬಳಿಕ ಬಿಜೆಪಿ ಮತ್ತು ಪಂಜಾಬ್ ಲೋಕ್​ ಕಾಂಗ್ರೆಸ್ ಮುಂದಿನ ಪಂಜಾಬ್ ವಿಧಾನಸಭೆ ಚುನಾವಣೆಯನ್ನು ಒಟ್ಟಾಗಿ ಎದುರಿಸಲಿವೆ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply