masthmagaa.com:
ಮಂಡ್ಯದ ಹನುಮ ಧ್ವಜ ವಿವಾದ ಭುಗಿಲೆಳ್ತಿದ್ದಂತೆ ಬೆಂಗಳೂರಿನ ಶಿವಾಜಿ ನಗರದಲ್ಲಿ ಹಸಿರು ಬಾವುಟ ತೆಗೆದು ರಾಷ್ಟ್ರ ಧ್ವಜ ಹಾರಿಸಲಾಗಿದೆ. ಶಿವಾಜಿನಗರದ ಚಾಂದಿನಿ ಚೌಕ್ನ ಬಿಬಿಎಂಪಿ ಕಂಬದಲ್ಲಿ ಹಸಿರು ಬಾವುಟ ಹಾರಿಸಿದ್ದ ವಿಚಾರ ವೈರಲ್ ಆಗಿತ್ತು. ಈ ಬಗ್ಗೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಎಕ್ಸ್ನಲ್ಲಿ ಪೋಸ್ಟ್ ಹಾಕಿ, “ಈ ಶತ್ರು ದೇಶದ ಬಣ್ಣ ಹೋಲುವ ಹಸಿರು ಧ್ವಜ ಹಾರಿಸಿದ್ದು ಪಾಕಿಸ್ತಾನದಲ್ಲಲ್ಲ, ಶಿವಾಜಿನಗರದಲ್ಲಿ ಅಂತ ಅಸಮಾಧಾನ ವ್ಯಕ್ತ ಪಡಿಸಿದ್ರು. ಬಳಿಕ ಎಚ್ಚತ್ತುಕೊಂಡ ಪೋಲಿಸರು ಹಸಿರು ಧ್ವಜ ತೆಗೆದು ರಾಷ್ಟ್ರ ಧ್ವಜ ಹಾರಿಸಿದ್ದಾರೆ.
-masthmagaa.com
Contact Us for Advertisement