masthmagaa.com:
ಶನಿವಾರ ರಿಲೀಸ್ ಆಗಿದ್ದ ರಾಜ್ಯ ಬಿಜೆಪಿಯ ನೂತನ ಪದಾಧಿಕಾರಿಗಳ ಪಟ್ಟಿ ವಿರೋಧಿಸಿ ಬಿಜೆಪಿ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ BSY ವಿರುದ್ದ ಕಿಡಿಕಾರಿದ್ದಾರೆ. “ಈ ವಿಷಯವನ್ನ ಯಾರೂ ನಮ್ಮ ಗಮನಕ್ಕೆ ತಂದಿಲ್ಲ. ಪದಾಧಿಕಾರಿಗಳೆಲ್ಲ ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತರು. ನಾವ್ ದೇಶದ ಕಾರ್ಯಕರ್ತರು. ಯಡಿಯೂರಪ್ಪ ಬಿಜೆಪಿಯಿಂದ ಹೊರಹೋದಾಗ KJP-1 ಇತ್ತು. ಇದೀಗ KJP-2 ಆಗಿದೆ ಅಷ್ಟೇ, ಮುಂದೆ BSY ಮೊಮ್ಮಗ ಬಂದ್ರೆ KJP-3 ಆಗುತ್ತೆ” ಅಂತ ಯತ್ನಾಳ್ ಅಸಮಾಧಾನ ಹೊರಹಾಕಿದ್ದಾರೆ.
-masthmagaa.com
Contact Us for Advertisement