masthmagaa.com:
ಪದೇ ಪದೇ ಸೋಲುತ್ತಿರೋ ಕಾಂಗ್ರೆಸ್ ದೇಶಾದ್ಯಂತ ಮಿತ್ರರನ್ನೂ ಕಳ್ಕೋತಿದೆ. ಬಿಹಾರದಲ್ಲಿ RJD ಕೂಡ ಕಾಂಗ್ರೆಸ್ ಮೈತ್ರಿಗೆ ಗುಡ್ ಬಾಯ್ ಹೇಳಿದೆ. ಯಾಕೆ ಅಂತ ಕೇಳಿದ್ದಕ್ಕೆ RJD ನಾಯಕ ಲಾಲೂ ಪ್ರಸಾದ್ ಯಾದವ್ ರೊಚ್ಚಿಗೆದ್ದಿದ್ದಾರೆ. ಅದ್ಯಾವ ಸೀಮೆ ಮೈತ್ರಿಕೂಟ.? ನಾವು ಕಾಂಗ್ರೆಸ್ ಜೊತೆ ಸೇರಿ ಸೀಟು ಬಿಟ್ಟು ಕೋಡೋದು ಏನಕ್ಕೆ? ಸೋಲೋದಿಕ್ಕಾ? ಠೇವಣಿಯೂ ಸಿಗದಂತೆ ಹೀನಾಯವಾಗಿ ಸೋಲೋದಿಕ್ಕಾ ಅಂತ ಪ್ರಶ್ನೆ ಮಾಡಿದ್ದಾರೆ.
-masthmagaa.com
Contact Us for Advertisement