ಆದಾಯದ ಮೂಲ ಹೆಚ್ಚಿಸಲು ಮುಂದಾದ ರಾಜ್ಯ ಸರ್ಕಾರ!

masthmagaa.com:

ರಾಜ್ಯ ಸರ್ಕಾರ ತನ್ನ ಆದಾಯದ ಮೂಲಗಳನ್ನ ಜಾಸ್ತಿ ಮಾಡಿ, ಹಣದ ಸೋರಿಕೆಯನ್ನ ತಡೆಗಟ್ಟೋಕೆ ಸಲಹೆ ನೀಡಲು, ಖಾಸಗಿ ಸಲಹೆಗಾರರನ್ನ ಅಂದ್ರೆ ಆರ್ಥಿಕ ತಜ್ಞರನ್ನ ನೇಮಿಸಿಕೊಳ್ಳಲು ಮುಂದಾಗಿದೆ. ಅಂದ್ರೆ ತನ್ನ ತೆರಿಗೆ ಆದಾಯ ಹೆಚ್ಚು ಮಾಡೋಕೆ ದಾರಿ ಹುಡುಕೋಕೆ ಮುಂದಾಗಿದೆ. ಗ್ಯಾರಂಟಿ ಯೋಜನೆಗಳಿಗೆ ವಾರ್ಷಿಕ 50ರಿಂದ 60ಸಾವಿರ ಕೋಟಿ ಹಣ ಖರ್ಚಾಗೋದ್ರಿಂದ, ಈ ರೀತಿ ಕ್ರಮ ತಗೊಳ್ಳೋಕೆ ಮುಂದಾಗಿದೆ ಅಂತೇಳಲಾಗ್ತಿದೆ.

-masthmagaa.com

Contact Us for Advertisement

Leave a Reply