masthmagaa.com:
ದೆಹಲಿಯಲ್ಲಿರೋ ತಮ್ಮ ನಿವಾಸದ ಮೇಲೆ ಅಪರಿಚಿತ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದಾರೆ ಅಂತ AIMIM ಅಧ್ಯಕ್ಷ ಅಸಾದುದ್ದೀನ್ ಓವೈಸಿ ಆರೋಪಿಸಿದ್ದಾರೆ. ಘಟನೆಯಲ್ಲಿ ಮನೆಯ ಕಿಟಕಿ ಗಾಜುಗಳು ಹೊಡೆದಿವೆ. 2014ರಿಂದ ಇಲ್ಲಿಯವರೆಗೆ 4ನೇ ಬಾರಿ ಈ ರೀತಿ ನನ್ನ ಮನೆ ಮೇಲೆ ಕಲ್ಲು ತೂರಾಟ ನಡೆದಿದೆ. ಈ ಬಗ್ಗೆ ದೂರು ನೀಡಲಾಗಿದ್ದು, ಪೊಲೀಸರು ಪರೀಶೀಲನೆ ನಡೆಸಿದ್ದಾರೆ, ಗೂಡ್ಸೆ ಮೇಲೆ ನಂಬಿಕೆ ಇಟ್ಟಿರುವವರು ಈ ರೀತಿ ಮಾಡಿದ್ದಾರೆ ಅಂತ ಓವೈಸಿ ಹೇಳಿದ್ದಾರೆ.
-masthmagaa.com
Contact Us for Advertisement