ಆರ್ಯನ್‌ ಖಾನ್‌ರನ್ನ ಸಿಕ್ಕಿಸೋಕೆ ನಡೆದಿತ್ತ ಸಂಚು? ತನಿಖಾಧಿಕಾಧಿಕಾರಿಗಳು ಹೇಳಿದ್ದೇನು?

masthmagaa.com:

ನಶಾ ಪ್ರಕರಣಕ್ಕೆ ಸಂಬಂಧಿಸಿದಂತೆ‌ ಸಾಕ್ಷ್ಯದ ಕೊರತೆ ಇದೆ ಅಂತೇಳಿ ಶಾರುಖ್‌ಖಾನ್‌ ಪುತ್ರ ಆರ್ಯನ್‌ ಖಾನ್‌ಗೆ ತನಿಖಾಧಿಕಾರಿಗಳು ನಿನ್ನೆಯಷ್ಟೇ ಕ್ಲೀನ್‌ಚಿಟ್‌ ನೀಡಿದ್ರು. ಈಗ ಈ ಬಗ್ಗೆ ಮತ್ತಷ್ಟು ಮಾಹಿತಿ ಕೊಟ್ಟಿರೋ NCB ಅಧಿಕಾರಿಗಳು ಆರ್ಯನ್‌ಖಾನ್‌ ಮೇಲೆ ಉದ್ದೇಶ ಪೂರ್ವಕವಾಗಿಯೇ ಆರೋಪ ಬರುವಂತೆ ನೋಡಿಕೊಳ್ಳಲಾಗಿತ್ತು. ಅವರನ್ನ ಈ ಪ್ರಕರಣದಲ್ಲಿ ತಪ್ಪಿತಸ್ಥ ಅಂತ ಸಿಕ್ಕಿಹಾಕಿಸೋಕೆ ಪ್ರಯತ್ನಿಸಲಾಗಿತ್ತು ಆರೋಪಿಯನ್ನ ಕಡ್ಡಾಯವಾಗಿ ಮೆಡಿಕಲ್‌ ಟೆಸ್ಟ್‌ ಪರೀಕ್ಷೆಗೆ ಒಳಪಡಿಸಬೇಕು ಇವ್ರು ಮಾಡೇ ಇಲ್ಲ, ರೈಡ್‌ ಮಾಡಿದಾಗ ವಿಡೀಯೋ ಮಾಡಬೇಕು ಅದು ಕೂಡ ಆಗಿಲ್ಲ. ವಾಟ್ಸಾಪ್‌ ಚಾಟ್‌ಗೆ ಪೂರಕ ದಾಖಲೆ ಬೇಕು ಅದನ್ನ ಕೂಡ ಮಾಡಿಲ್ಲ ಅಂತ NCBಯ ಡೈರೆಕ್ಟರ್‌ ಜೆನರಲ್‌ ಎಸ್‌.ಎನ್‌ ಪ್ರಧಾನ್‌ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply