masthmagaa.com:
ಬೆಳಗಾವಿ ಜಿಲ್ಲೆಯ ಕಿತ್ತೂರು ಪಟ್ಟಣಕ್ಕೆ ಮರುನಾಮಕರಣ ಮಾಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ವೀರರಾಣಿ ಚೆನ್ನಮ್ಮನ ಆಡಳಿತದ ಸ್ಮರಣಾರ್ಥವಾಗಿ ಕಿತ್ತೂರು ಪಟ್ಟಣವನ್ನ “ಚೆನ್ನಮ್ಮನ ಕಿತ್ತೂರು” ಅಂತ ಮರು ನಾಮಕರಣ ಮಾಡಲು ರಾಜ್ಯ ಸರ್ಕಾರ ಕ್ಯಾಬಿನೇಟ್ ಮೀಟಿಂಗ್ನಲ್ಲಿ ಅನುಮೋದನೆ ನೀಡಿದೆ.
-masthmagaa.com
Contact Us for Advertisement