masthmagaa.com:
ಕೊಯಂಬತೂರ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ತಮಿಳುನಾಡು ಬಿಜೆಪಿ ಮುಖ್ಯಸ್ಥ ಕೆ.ಅಣ್ಣಾಮಲೈ ದ್ರಾವಿಡ ಪಕ್ಷಗಳ ವಿರುದ್ದ ದೊಡ್ಡ ಆರೋಪ ಮಾಡಿದ್ದಾರೆ. ಕೊಯಂಬತೂರ್ ಕ್ಷೇತ್ರದಲ್ಲಿ DMK ಮತ್ತು AIADMK ಪಕ್ಷಗಳು ಮತದಾರರನ್ನ ಸೆಳೆಯಲು 1 ಸಾವಿರ ಕೋಟಿ ರೂಪಾಯಿ ಖರ್ಚು ಮಾಡಿವೆ ಅಂತ ಅಣ್ಣಾಮಲೈ ಆರೋಪಿಸಿದ್ದಾರೆ.
-masthmagaa.com
Contact Us for Advertisement