masthmagaa.com:
ದೇಶದಲ್ಲಿ ಇಡಿ ಅಧಿಕಾರಿಗಳ ದಾಳಿ ಹೆಚ್ಚಾಗ್ತಿರೊ ಹೊತ್ತಲ್ಲೆ RSS ಮುಖ್ಯಸ್ಥ ಮೋಹನ್ ಭಾಗವತ್ ಇಂಟರೆಸ್ಟಿಂಗ್ ಹೇಳಿಕೆಯೊಂದನ್ನ ನೀಡಿದ್ದಾರೆ. ಜನರ ವರ್ತನೆಯಲ್ಲಿ ಬದಲಾವಣೆ ಅನ್ನೊದು ED ಅಥ್ವಾ ಪೋಲಿಸ್ ದಾಳಿಯಿಂದ ಆಗ್ಬಾರ್ದು ಬದಲಿಗೆ ಅವ್ರ ಆತ್ಮಸಾಕ್ಷಿ ಹಾಗೂ ಹೃದಯದ ಅಂತರಾಳದಿಂದ ಆಗ್ಬೇಕು ಅಂತ ಹೇಳಿದ್ದಾರೆ.
-masthmagaa.com
Contact Us for Advertisement