ಕಮ್ಯುನಿಕೇಷನ್‌ ಗ್ಯಾಪ್‌ನಿಂದ ಎಲೆಕ್ಷನ್‌ ಸೋತ್ವಿ: ರಾಹುಲ್‌

masthmagaa.com:

ರಾಜಸ್ತಾನದಲ್ಲಿ ಅಭಿವೃದ್ದಿ ಯೋಜನೆಯನ್ನ ಮತದಾರರಿಗೆ ರೀಚ್‌ ಮಾಡದ ಕಾರಣ ಕಾಂಗ್ರೆಸ್‌ ಸೋತಿದೆ ಅಂತ ರಾಹುಲ್‌ ಗಾಂಧಿ ಅಭಿಪ್ರಾಯ ಪಟ್ಟಿದ್ದಾರೆ. ಈ ವೇಳೆ ಮಾತನಾಡಿರೋ ರಾಹುಲ್‌, ಗೆಹ್ಲೋಟ್‌ ಸರ್ಕಾದ ಜನ ಪರ ಕಲ್ಯಾಣ ಯೋಜನೆಗಳು ಚೆನ್ನಾಗಿದ್ವು, ಆದ್ರೆ ಅವುಗಳನ್ನ ಜನರಿಗೆ ಸರಿಯಾಗಿ ರೀಚ್‌ ಮಾಡೋಕ್ಕಾಗಲಿಲ್ಲ ಹೀಗಾಗಿ ನಾವ್‌ ಎಲೆಕ್ಷನ್‌ ಸೋತ್ವಿ ಅಂತ ತಿಳಿಸಿದ್ದಾರೆ.ಇನ್ನೂ ಗೆಹ್ಲೋಟ್‌ ವಿರೋಧದ ಮಧ್ಯೆ ಹಲವು ಹಿರಿಯ ನಾಯಕರಿಗೆ ಕೊಕ್‌ ಕೊಟ್ಟು ಯುವಕರಿಗೆ ಚಾನ್ಸ್‌ ನೀಡಿದ್ದು ಎಲೆಕ್ಷನ್‌ನಲ್ಲಿ ಪಕ್ಷಕ್ಕೆ ಹಾನಿ ಉಂಟುಮಾಡಿದೆ ಎಂದರು.

-masthmagaa.com

Contact Us for Advertisement

Leave a Reply