masthmagaa.com:
ಮಾಜಿ ಕ್ರಿಕೆಟಿಗ, ರಾಜಕಾರಣಿ ಹರ್ಭಜನ್ ಸಿಂಗ್ ಸೇರಿದಂತೆ ಸುಮಾರು 27 ಇತರರು ಇಂದು ರಾಜ್ಯಸಭೆಯಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಇದ್ರಲ್ಲಿ ಬಿಹಾರ್ನ ಮಾಜಿ ಸಿಎಂ ಲಾಲು ಪ್ರಸಾದ್ ಯಾದವ್ ಅವ್ರ ಮಗಳು, BCCI ವೈಸ್ ಪ್ರೆಸಿಡೆಂಟ್ ರಾಜೀವ್ ಶುಕ್ಲಾ, ಸಂಜಯ್ ರಾವತ್, ರಣದೀಪ್ ಸಿಂಗ್ ಸುಜ್ರೆವಾಲ, ಪಿ ಚಿದಂಬರಂ ಇನ್ನು ಮೊದಲಾದವ್ರು ಸೇರಿದ್ರು. ಇನ್ನು ರಾಜ್ಯಸಭೆಗೆ ನಾಮನಿರ್ದೇಶನವಾಗಿದ್ದ ಆಟಗಾರ್ತಿ ಪಿಟಿ ಉಷಾ ಹಾಗೂ ಪ್ರಸಿದ್ದ ಸಂಗೀತ ಸಂಯೋಜಕ ಇಳಿಯರಾಜ ಅವ್ರಿಗೆ ಪ್ರಮಾಣ ವಚನ ಸ್ವೀಕರಿಸೋಕೆ ಸಾದ್ಯವಾಗಿಲ್ಲ.
-masthmagaa.com
Contact Us for Advertisement