masthmagaa.com:
ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧನದಲ್ಲಿರುವ ದಿಲ್ಲಿ ಸಚಿವ ಸತ್ಯೇಂದ್ರ ಜೈನ್ರ ಜಾಮೀನು ಅರ್ಜಿಯನ್ನ ದಿಲ್ಲಿ ನ್ಯಾಯಾಲಯ ವಜಾಗೊಳಿಸಿದೆ. ಅಂದ್ಹಾಗೆ ಇವ್ರನ್ನ 2015-16ರಲ್ಲಿ ಕೋಲ್ಕತ್ತಾ ಮೂಲದ ಸಂಸ್ಥೆಯೊಂದಿಗೆ ಹವಾಲಾ ವಹಿವಾಟು ನಡೆಸಿದ ಆರೋಪದ ಮೇಲೆ ಜಾರಿ ನಿರ್ದೇಶನಾಲಯ ಕಳೆದ ತಿಂಗಳು ಬಂಧಿಸಿತ್ತು. ಈಗ ಜಾಮೀನು ನೀಡೋಕೆ ಕೋರ್ಟ್ ನಿರಾಕರಿಸಿದೆ.
-masthmagaa.com
Contact Us for Advertisement