ಕೆಟ್ಟಮೇಲೆ ಬುದ್ದಿ ಕಲಿತ ಜರ್ಮನಿ: ಸಮನ್ಸ್‌ ನಂತರ ಮೌನರಾಗ

masthmagaa.com:

ದೆಹಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌ ವಿಚಾರವಾಗಿ ಸಮನ್ಸ್‌ ಪಡೆದ ಜರ್ಮನಿ ಈಗ ಈ ಬಗ್ಗೆ ರಿಪ್ಲೈ ನೀಡೋಕೆ ನಿರಾಕರಿಸಿದೆ. ಕೇಜ್ರಿವಾಲ್‌ ನ್ಯಾಯಯುತ ವಿಚಾರಣೆಗೆ ಅರ್ಹರಾಗಿದ್ದಾರೆ ಅಂತ ಜರ್ಮನ್‌ ರಾಯಭಾರಿ ಹೇಳಿದ್ರು. ಈಗ ಅಂದ್ರೆ ಸಮನ್ಸ್‌ ನೀಡಿದ ನಂತರ, ಭಾರತದ ಆಂತರಿಕ ವ್ಯವಹಾರಗಳಲ್ಲಿ ಮಧ್ಯಪ್ರವೇಶ ಮಾಡಲ್ಲ ಅಂತೇಳಿದೆ.

-masthmagaa.com

Contact Us for Advertisement

Leave a Reply