masthmagaa.com:
ಕಲ್ಲಿದ್ದಲು ಬಿಕ್ಕಟ್ಟನ್ನ ಬೇಕು ಅಂತಾನೇ ಸೃಷ್ಟಿಸಿರೋ ರೀತಿ ಕಾಣ್ತಿದೆ ಅಂತ ದೆಹಲಿ ಇಂಧನ ಸಚಿವ ಸತ್ಯೇಂದ್ರ ಜೈನ್ ಹೇಳಿದ್ದಾರೆ. ಮಹಾರಾಷ್ಟ್ರದಲ್ಲಿ ಕಲ್ಲಿದ್ದಲು ಕೊರತೆಯಿಂದ 27 ವಿದ್ಯುತ್ ಉತ್ಪಾದನಾ ಘಟಕಗಳ ಪೈಕಿ ನಾಲ್ಕನ್ನ ಬಂದ್ ಮಾಡಲಾಗಿದೆ. ಕರ್ನಾಟಕದಲ್ಲೂ ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಲೋಡ್ ಶೆಡ್ಡಿಂಗ್ ಅಥವಾ ಪವರ್ ಕಟ್ ಆರಂಭವಾಗಿದೆ. ಯಾವ ಯಾವ ಜಿಲ್ಲೆಯಲ್ಲಿ ಪವರ್ ಕಟ್ ಆಗಿದೆ, ಆಗ್ತಾ ಇದೆ, ಆಗುತ್ತೆ ಅನ್ನೋದಕ್ಕೆ ಸಂಬಂಧಿಸಿದಂತೆ ನಾವು ಇವತ್ತು ಸ್ಪೆಷಲ್ ವಿಡಿಯೋ ಮಾಡಿ ಹಾಕಿದ್ದೀವಿ. ಅದನ್ನ ನೀವು ನೋಡ್ಬೋದು.
-masthmagaa.com
Contact Us for Advertisement