‘ಬೇಕು ಅಂತಾನೇ ಸೃಷ್ಟಿಸಲಾಗಿದೆ ಕರೆಂಟ್ ಬಿಕ್ಕಟ್ಟು’ – AAP

masthmagaa.com:

ಕಲ್ಲಿದ್ದಲು ಬಿಕ್ಕಟ್ಟನ್ನ ಬೇಕು ಅಂತಾನೇ ಸೃಷ್ಟಿಸಿರೋ ರೀತಿ ಕಾಣ್ತಿದೆ ಅಂತ ದೆಹಲಿ ಇಂಧನ ಸಚಿವ ಸತ್ಯೇಂದ್ರ ಜೈನ್ ಹೇಳಿದ್ದಾರೆ. ಮಹಾರಾಷ್ಟ್ರದಲ್ಲಿ ಕಲ್ಲಿದ್ದಲು ಕೊರತೆಯಿಂದ 27 ವಿದ್ಯುತ್ ಉತ್ಪಾದನಾ ಘಟಕಗಳ ಪೈಕಿ ನಾಲ್ಕನ್ನ ಬಂದ್​ ಮಾಡಲಾಗಿದೆ. ಕರ್ನಾಟಕದಲ್ಲೂ ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಲೋಡ್​ ಶೆಡ್ಡಿಂಗ್ ಅಥವಾ ಪವರ್ ಕಟ್ ಆರಂಭವಾಗಿದೆ. ಯಾವ ಯಾವ ಜಿಲ್ಲೆಯಲ್ಲಿ ಪವರ್ ಕಟ್​​ ಆಗಿದೆ, ಆಗ್ತಾ ಇದೆ, ಆಗುತ್ತೆ ಅನ್ನೋದಕ್ಕೆ ಸಂಬಂಧಿಸಿದಂತೆ ನಾವು ಇವತ್ತು ಸ್ಪೆಷಲ್ ವಿಡಿಯೋ ಮಾಡಿ ಹಾಕಿದ್ದೀವಿ. ಅದನ್ನ ನೀವು ನೋಡ್ಬೋದು.

-masthmagaa.com

Contact Us for Advertisement

Leave a Reply