ಡಿಕೆ ಬ್ರದರ್ಸ್‌ ದೌರ್ಜನ್ಯಕ್ಕೆ ಬ್ರೇಕ್‌ ಹಾಕಲು ಡಾಕ್ಟರ್‌ ಕಣಕ್ಕೆ: HDD!

masthmagaa.com:

ʻಡಿಕೆ ಸಹೋದರರ ದೌರ್ಜನ್ಯವನ್ನ ಕೊನೆಗಾಣಿಸಲು ಪ್ರಧಾನಿ ಮೋದಿ ಅವ್ರು ಬೆಂಗಳೂರು ಗ್ರಾಮಾಂತರದಲ್ಲಿ ಡಾ. ಸಿಎನ್ ಮಂಜುನಾಥ್ ಅವ್ರನ್ನ ಕಣಕ್ಕಿಳಿಸಿದ್ದಾರೆʼ. ಹೀಗಂತ ಮಾಜಿ ಪ್ರಧಾನಿ HD ದೇವೇಗೌಡ ಹೇಳಿದ್ದಾರೆ. ಹಾಸನದಲ್ಲಿ ಮೊಮ್ಮಗ ಪ್ರಜ್ವಲ್‌ ರೇವಣ್ಣ ಪರ ಪ್ರಚಾರ ಮಾಡ್ತಾ ಮಾತನಾಡಿದ ಅವ್ರು, ʻಮಂಜುನಾಥ್‌ ನನ್ನ ಅಳಿಯ ಅಂತಲ್ಲ.. ಜಯದೇವ ಸಂಸ್ಥೆಯನ್ನ ದೇಶದ ಉನ್ನತ ಸಂಸ್ಥೆಯಾಗಿ ಬೆಳೆಸಿದ ಕೀರ್ತಿ ಅವರದ್ದು. ಹಾಗಾಗಿ ಪ್ರಧಾನಿ ಮೋದಿಯವ್ರು ಡಿಕೆ ಸಹೋದರರ ದೌರ್ಜನ್ಯವನ್ನ ತಡೆಯೋಕೆ ಮಂಜುನಾಥ್‌ರನ್ನ ಬಿಜೆಪಿಯಿಂದ ಕಣಕ್ಕಿಳಿಸಿದ್ದಾರೆʼ ಅಂತೇಳಿದ್ದಾರೆ.

-masthmagaa.com

Contact Us for Advertisement

Leave a Reply