masthmagaa.com:
ಹೈದರಾಬಾದಿನ ವ್ಯಕ್ತಿಯೊಬ್ಬ ತನ್ನ ಸೋಶಿಯಲ್ ಮೀಡಿಯಾದಲ್ಲಿ ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಉತ್ತರ ಪ್ರದೇಶ ಸಿಎಣ ಯೋಗಿ ಆದಿತ್ಯ ನಾಥ್ಗೆ ಕೊಲ್ಲುವ ಬೆದರಿಕೆ ಹಾಕುವ ಪೋಸ್ಟ್ ಹಾಕಿದ್ದ. ಇದೀಗ ಆತನನ್ನ ಹೈದ್ರಾಬಾದ್ ಪೊಲೀಸರು ಬಂಧಿಸಿದ್ದಾರೆ. ಬಂಧಿತನ ಹೆಸರು ಅಬ್ದುಲ್ ಮಜೀದ್. ಪ್ರವಾದಿ ಮೊಹಮ್ಮದ್ ವಿರುದ್ಧ ನೂಪುರ್ ಶರ್ಮ ನೀಡಿದ ಹೇಳಿಕೆಗೆ ಆರ್ಎಸ್ಎಸ್ ಮತ್ತು ಬಿಜೆಪಿ ಕ್ಷಮೆ ಕೇಳಬೇಕು ಅಂತ ಹೇಳಿದ್ದ. ಬೆದರಿಕೆನೂ ಹಾಕಿದ್ದ. ಇದೀಗ ಈತನ ಮೇಲೆ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಕೇಸ್ ದಾಖಲಿಸಲಾಗಿದೆ.
-masthmagaa.com
Contact Us for Advertisement