ಅಕ್ರಮ ಹಣ ವರ್ಗಾವಣೆ ಕೇಸ್‌: ಮಹಾರಾಷ್ಟ್ರ ಸಚಿವರ ನ್ಯಾಯಾಂಗ ಬಂಧನ ವಿಸ್ತರಣೆ.

masthmagaa.com:

ಅಕ್ರಮ ಹಣ ವರ್ಗಾವಣೆ ಕೇಸ್‌ನಲ್ಲಿ ಬಂಧನದಲ್ಲಿರುವ ಎನ್ಸಿಪಿ ನಾಯಕ ಹಾಗು ಮಹಾರಾಷ್ಟ್ರ ಸಚಿವ ನವಾಬ್‌ ಮಲ್ಲಿಕ್‌ರ ನ್ಯಾಯಾಂಗ ಬಂಧನದ ಅವಧಿಯನ್ನ ಏಪ್ರಿಲ್‌ 22ರವರೆಗೆ ವಿಸ್ತರಿಸಲಾಗಿದೆ. ಮುಂಬೈನ ವಿಶೇಷ ನ್ಯಾಯಾಲಯ ಈ ಆದೇಶ ಹೊರಡಿಸಿದೆ. ಅಂದ್ಹಾಗೆ ಫೆಬ್ರವರಿ 23ರಿಂದ ಮನಿ ಲ್ಯಾಂಡರಿಂಗ್‌ ಕೇಸ್‌ನಲ್ಲಿ ನವಾಬ್‌ರನ್ನಇಡಿ ಅಂದ್ರೆ ಎನ್ಫೋರ್ಸ್ ಮೆಂಟ್‌ ಡೈರೇಕ್ಟೋರೇಟ್‌ ಅಧಿಕಾರಿಗಳು ಬಂಧಿಸಿದ್ದು ಭೂಗತ ಪಾತಕಿ ದಾವೂದ್‌ ಇಬ್ರಾಹಿಂ ಜೊತೆಗೆ ಲಿಂಕ್‌ ಹೊಂದಿದ್ರು ಅಂತ ಆರೋಪಿಸಲಾಗಿದೆ.

-masthmagaa.com

Contact Us for Advertisement

Leave a Reply