ಗಡಿ ಸಮಸ್ಯೆ! ಭಾರತ-ಚೀನಾ ಸಂಬಂಧ ಸರಿಯಾಗಲ್ಲ ಎಂದ ಎಸ್‌. ಜೈಶಂಕರ್‌

masthmagaa.com:

ಭಾರತ-ಚೀನಾ ನಡುವಿನ ಗಡಿ ಸಮಸ್ಯೆ ಬಗೆಹರಿಯದೇ ಉಭಯ ದೇಶಗಳ ನಡುವೆ ಒಳ್ಳೇ ಸಂಬಂಧ ಇರೋಕೆ ಸಾಧ್ಯ ಇಲ್ಲ ಅಂತ ವಿದೇಶಾಂಗ ಸಚಿವ ಎಸ್‌ ಜೈಶಂಕರ್‌ ಹೇಳಿದ್ದಾರೆ. ಜನವರಿ 13ರಂದು ಮಹಾರಾಷ್ಟ್ರದ ಮೀಟಿಂಗ್‌ ಒಂದ್ರಲ್ಲಿ ಮಾತನಾಡಿರೊ ಅವ್ರು, ʻಭಾರತ-ಚೀನಾ ಮಧ್ಯೆ ಇರೋ ಬಾರ್ಡರ್‌ ಸಮಸ್ಯೆ ಸರಿಹೋಗ್ಬೇಕು. ಇದು ಸರಿ ಹೋಗ್ದೇ, ಉಭಯ ದೇಶಗಳ ನಡುವೆ ವ್ಯಾಪಾರ, ಆರ್ಥಿಕ ಸಂಬಂಧಗಳು ನಾರ್ಮಲ್‌ ಆಗೋಕೆ ಸಾಧ್ಯವಿಲ್ಲ. ಇದ್ರ ಬಗ್ಗೆ ನಾನು ಚೀನಾ ವಿದೇಶಾಂಗ ಸಚಿವರಿಗೆ ವಿವರಿಸಿದ್ದೇನೆʼ ಅಂದಿದ್ದಾರೆ.

-masthmagaa.com

Contact Us for Advertisement

Leave a Reply