ಧ್ವಜ ದಂಗಲ್‌:‌ ಹಿಂದೂ ಸಂಘಟನೆಗಳಿಂದ ಮಂಡ್ಯ ಬಂದ್ ಯಶಸ್ವಿ!

masthmagaa.com:

ತಣ್ಣಗಾಗಿದ್ದ ಮಂಡ್ಯದ ಕೆರಗೋಡಿನ ಹನುಮ ಧ್ವಜ ವಿವಾದ ಮತ್ತೆ ಮುನ್ನಲೆಗೆ ಬಂದಿದೆ. ಧ್ವಜ ತೆರವು ವಿರೋಧಿಸಿ ಹಿಂದೂ ಪರ ಸಂಘಟನೆಗಳು ಕರೆ ನೀಡಿದ್ದ ಮಂಡ್ಯ ಬಂದ್‌ ಯಶಸ್ವಿಯಾಗಿದೆ. ಇನ್ನು ಧ್ವಜ ವಿವಾದಕ್ಕೆ ಜೆಡಿಎಸ್‌ ನಾಯಕರು ಪ್ರಚೋದನೆ ಕೊಡ್ತಿದ್ದಾರೆ ಅಂದಿದ್ದ ಕೈ ಶಾಸಕ ರವಿ ಗಾಣಿಗ ಅವ್ರ ಮನೆಗೆ ಪೋಲಿಸ್‌ ಭದ್ರತೆ ಒದಗಿಸಲಾಗಿತ್ತು.

-masthmagaa.com

Contact Us for Advertisement

Leave a Reply