masthmagaa.com:
ಮಹಾರಾಷ್ಟ್ರದಲ್ಲಿ ಮರಾಠ ಮೀಸಲಾತಿಗಾಗಿ ಉಪವಾಸ ಸತ್ಯಾಗ್ರಹ ಮಾಡ್ತಿದ್ದ ಮನೋಜ್ ಜಾರಂಗೆ ತಮ್ಮ ಸತ್ಯಾಗ್ರಹಕ್ಕೆ ನಾಂದಿ ಹಾಡಿದ್ದಾರೆ. ಸಿಎಂ ಏಕನಾಥ್ ಶಿಂಧೆ ಮೀಸಲಾತಿ ನೀಡೋ ಭರವಸೆ ನೀಡಿದ ಬೆನ್ನಲ್ಲೇ ಜಾರಂಗೆ ಉಪವಾಸ ಕೈಬಿಟ್ಟಿದ್ದಾರೆ. ಶಿಂಧೆ ಸರ್ಕಾರ ಈ ಬಗ್ಗೆ ಗವರ್ನಮೆಂಟ್ ರೆಸೊಲ್ಯುಷನ್ (GR) ಅಥ್ವಾ ಸರ್ಕಾರಿ ನಿರ್ಣಯ ನೀಡಿದೆ. ಈ ಮೂಲಕ ಸರ್ಕಾರ ದಶಕಗಳಿಂದ ಬೇಡಿಕೆಯಿದ್ದ ಮರಾಠ ಕೋಟಾ ಇಂಪ್ಲಿಮೆಂಟ್ ಮಾಡೋ ಭರವಸೆ ನೀಡಿದೆ.
-masthmagaa.com
Contact Us for Advertisement