masthmagaa.com:
ಲೋಕಸಭಾ ಚುನಾವಣೆ ಆರಂಭವಾದ ಹಿನ್ನೆಲೆಯಲ್ಲಿ ಪಿಎಂ ಮೋದಿ ಮತದಾರರಿಗೆ ಮತ ಹಾಕೋಕೆ ಕರೆ ಕೊಟ್ಟಿದ್ದಾರೆ. ದಾಖಲೆ ಸಂಖ್ಯೆಯಲ್ಲಿ ಮತದಾರರು ಹಕ್ಕು ಚಲಾವಣೆ ಮಾಡ್ಬೇಕು. ಪ್ರತಿಯೊಂದು ವೋಟ್ ಕೂಡ ಮುಖ್ಯ, ಪ್ರತಿಯೊಬ್ಬರ ಧ್ವನಿಯೂ ಮುಖ್ಯ ಅಂದಿದ್ದಾರೆ.
ಇತ್ತ ರಾಜ್ಯದಲ್ಲಿ ಪಿಎಂ ಮೋದಿ ಬಗ್ಗೆ ಹಾಡು ಬರೆದಿದ್ದಕ್ಕೆ ಯುಕವನೊಬ್ಬನಿಗೆ ಮುಸ್ಲಿಂ ಯುವಕರು ಹಲ್ಲೆ ಮಾಡಿದ್ದಾರೆ ಅನ್ನೋ ಆರೋಪ ಕೇಳಿಬಂದಿದೆ. ಮೈಸೂರಿನಲ್ಲಿ ಹಲ್ಲೆಗೊಳಗಾಗಿರೋ ರೋಹಿತ್ ಅನ್ನೋ ಯುವಕರ ಅಲ್ಲಿನ ಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿ ಈ ರೀತಿ ಆರೋಪಿಸಿದ್ದಾರೆ.
-masthmagaa.com
Contact Us for Advertisement