masthmagaa.com:
ಕಾಂಗ್ರೆಸ್ ಅಭ್ಯರ್ಥಿಯ ಅಕಾಲಿಕ ನಿಧನದಿಂದ ನಡೆದಿದ್ದ ರಾಜಸ್ಥಾನದ ಕರಣ್ಪುರ್ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ರಾಜಸ್ತಾನ ಸರ್ಕಾರದ ಹಾಲಿ ಸಚಿವ ಸುರೇಂದರ್ ಪಾಲ್ ಸಿಂಗ್ ಸೋಲನುಭವಿಸಿದ್ದಾರೆ. ಇವರ ವಿರುದ್ಧ ಕಾಂಗ್ರೆಸ್ನ ರುಪೇಂದರ್ ಸಿಂಗ್ ಕೂನರ್ 11ಸಾವಿರ ಮತಗಳ ಅಂತರದಿಂದ ಗೆದ್ದು ಬೀಗಿದ್ದು, ಮಾಜಿ ಸಿಎಂ ಅಶೋಕ್ ಗೆಹ್ಲೋಟ್ ಅಭಿನಂದನೆ ಸಲ್ಲಿಸಿದ್ದಾರೆ.
-masthmagaa.com
Contact Us for Advertisement