masthmagaa.com:
ರಾಜ್ಯದಲ್ಲಿ ಎದುರಾಗಿರೋ ಭೀಕರ ಬರಗಾಲದ ಹಿನ್ನಲೆ ಪ್ರಧಾನಿ ಮೋದಿಯವರನ್ನ ನಾಳೆ ಸಿಎಂ ಸಿದ್ದರಾಮಯ್ಯ ಮೀಟ್ ಮಾಡಲಿದ್ದಾರೆ. ಬರಗಾಲದ ಕುರಿತು ಚರ್ಚೆಗೆ ಪ್ರಧಾನಿ ಬಳಿ ಈ ಹಿಂದೆ ಸಿಎಂ ಕಾಲಾವಕಾಶ ಕೇಳಿದ್ದರು. ಇದೀಗ ಮಂಗಳವಾರ ಸಂಸತ್ನಲ್ಲಿ ಬೆಳಿಗ್ಗೆ 11ಕ್ಕೆ ಮೋದಿ ಭೇಟಿಗೆ ಅವಕಾಶ ಸಿಕ್ಕಿದೆ ಅಂತ ಸಿಎಂ ಹೇಳಿದ್ದಾರೆ. ಎರಡನೇ ಬಾರಿ ಸಿಎಂ ಆದ ಬಳಿಕ ಮೋದಿ ಜೊತೆಗಿನ ಎರಡನೇ ಭೇಟಿ ಇದಾಗಿದೆ ಅಂತ ತಿಳಿದು ಬಂದಿದೆ.
-masthmagaa.com
Contact Us for Advertisement