masthmagaa.com:
ಕರ್ನಾಟಕ ರತ್ನ ಪುನೀತ್ ರಾಜ್ಕುಮಾರ್ ಅಂದ್ರೆ ಅಭಿಮಾನಿಗಳ ಪಾಲಿಗೆ ಒಂದ್ ರೀತಿ ಎಮೋಶನ್. ಆದರೆ ಮಹಿಳೆಯೊಬ್ಬರು ಕನ್ನಡ ಧ್ವಜದಲ್ಲಿ ಪುನೀತ್ ರಾಜ್ಕುಮಾರ್ ಅವ್ರ ಫೋಟೊ ಯಾಕ್ ಹಾಕ್ತೀರಾ ಅಂತೇಳಿ ವಿರೋಧ ವ್ಯಕ್ತಪಡಿಸಿದ ಘಟನೆ ಮಲ್ಲೇಶ್ವರಂನಲ್ಲಿ ನಡೆದಿದೆ. ನಾವು ಕೂಡ ಕನ್ನಡಿಗರೇ ನಮ್ಮ ಫೋಟೊ ಯಾಕಿಲ್ಲ. ಪುನೀತ್ ಕನ್ನಡಾಂಬೆ ಅಲ್ಲ. ಪುನೀತ ಚಿತ್ರ ಬಾವುಟದಲ್ಲಿ ಬರಬಾರ್ದು ಅಂದಿದ್ದಾರೆ. ಇದ್ರಿಂದ ಆಕ್ರೋಶಗೊಂಡ ಅಪ್ಪು ಅಭಿಮಾನಿಗಳು ಮಹಿಳೆ ಕ್ಷಮೆ ಕೇಳಬೇಕು ಅಂತ ಒತ್ತಾಯ ಮಾಡಿದ್ದಾರೆ.
-masthmagaa.com
Contact Us for Advertisement